
ಪರಿಸರವನುಳಿಸಲಿಕೆಂದು ನೂರೊಂದು ತರದೊಳೋದಿಹರುಪಾಯವನು ಹೂಡುವರು ಪರಿಸರಕೆಂದುನ್ನತದಧ್ಯಯನ ಪೀಠವಿರುತಿಹುದು ಪರಿಣಾಮದೊಳೊಂದು ಟಿಪ್ಯೂಪೇಪರನುಳಿಸಿ ಕರವಸ್ತ್ರಕೆಳಸುವ ಮನವನನುಗೊಳಿಸದಿರಲೆಲ್ಲ ವ್ಯರ್ಥ – ವಿಜ್ಞಾನೇಶ್ವರಾ *****...
ಪ್ರಾಣೇಶನಿಗೆ ದೊಡ್ಡ ಯೋಚನೆಯಾಗಿದೆ: “ರಮೇಶನು ಬುದ್ಧಿವಂತ, ವಿದ್ಯಾವಂತ, ಚೆನ್ನಾಗಿ ಸಂಪಾದಿಸಿದ ಶ್ರೀಮಂತ, ಯಾರಿಗೂ ಕೆಟ್ಟುದು ಮಾಡಿದವ ನಲ್ಲ ಮಾಡಬೇಕೆಂದುಕೊಂಡವನೂ ಅಲ್ಲ. ಆದರೂ ಅವನಿಗೇಕೆ ಇಷ್ಟು ಭಯಂಕರ ವಾದ ಸಾವು ಬಂತು? “ಜೀವನವೆನ್ನುವುದು ಇಷ...
ನಮ್ಮ ಮನೆಗೆ ತಂದೆವು ಟಿ.ವಿ ನೋಡಬೇಕಿತ್ತಾಗ ನಮ್ಮ ಠೀವಿ ಬಗೆಬಗೆಯ ಚಾನೆಲ್ ಇದರಲ್ಲಿ ಅಪರಿಮಿತ ಸಂತೋಷ ನಮ್ಮ ಮನದಲ್ಲಿ ಅಪ್ಪನಿಗೆ ನ್ಯೂಸ್ ನೋಡುವ ಚಟ ತಂಗಿಗೆ ಕಾರ್ಟೂನ್ ಬೇಕೆಂಬ ಹಠ ಧಾರಾವಾಹಿ ನೋಡಲು ಕಾತರ ಅಮ್ಮನಿಗೆ ಕ್ರಿಕೆಟ್ನಲ್ಲಿ ಕುತೂಹಲ ತ...
ಕನಸಿಗನ ಕನವರಿಕೆ ಕವನ ಅಲ್ಲಲ್ಲಿ ವಾಕ್ಯ ಮುರಿದ ವ್ಯಾಕರಣ ತನಗೆ ತಾನೇ ಬದ್ಧ ಉಳಿದಂತೆ ಎಲ್ಲವೂ ಅಸಂಬದ್ಧ ಕಾರ್ಯವ ಹುಡುಕುವುದು ಕಾರಣ ಮಧ್ಯರಾತ್ರಿ ಮಲಗಿದ ಧರಿತ್ರಿ ವಿಸ್ಮಯ ತುಂಬಿದ ಜನನಿಬಿಡ ಸಂಜ್ಞೆ ಬಿಂಬಿಸುವ ಹಾಗೆ ದಿಂಬಿನ ಮೇಲೆ ಬಿಂಬ ಮಗ್ಗುಲ...
ಸುಪ್ತಿಯೊಳು ಭವವಿಲ್ಲ ಸ್ವಪ್ನದೊಳು ಋತವಿಲ್ಲ ಜಾಗರದಿ ಋತಜುಷ್ಟ ಭವವೇಳ್ವುದು ಜಾಗರದಿ ರಸದತ್ತ ಕುಡಿವರಿವ ಭವದೊಳಗೆ ಹಿಂಜರಿದು ಋತ ಸತ್ಯಕೆಡೆಗೊಡುವುದು ಭಾವಾವಲಂಬಿಯೀ ಸತ್ಯವೆಂಬಿಹದ ಬೆಲೆ ಸ್ವರ್ಗಾದಿ ಲೋಕಗಳಿಗದುವೆ ತಲವು ಇಂದ್ರಾಗ್ನಿವರುಣರನು ದೇ...
ಗೊಲ್ಲರ ಹಟ್ಟಿಯಾಚೆಗಿನ ಕಾಡಿನಲ್ಲಿ ಬೀಡು ಬಿಟ್ಟಿವೆ ಗೊಲ್ಲತಿಯರ ಕುಟೀರ ಶಿಲುಬೆಗೇರುವ ಯಾತನಾ ಶಿಬಿರ ತಿಂಗಳಿಗೊಂದಾವರ್ತಿ ಊರ ಹೊರಗೆ ನಲುಗುವ ಗೊಲ್ಲತಿಯರ ಹೆಣ್ಣು ಸಂವೇದನೆಗಳು ಊರೊಳಗಿದ್ದರೆ ಬಾಣಂತಿ, ಮುಟ್ಟಾದ ಹೆಣ್ಣು ಮನೆಯಲ್ಲಿ ಹಾವು ಚೇಳು ಬ...














