
ಕನ್ನಡಕ್ಕಾಗಿ ಕಂಠ ಕಟ್ಟಿದರು
- ಎಲ್ಲಾ ಜನರ ಹೆಸರಿನಲ್ಲಿ…. - January 15, 2021
- ಮಗುವನ್ನು ಹುಡುಕಿಕೊಡಿ - January 1, 2021
- ಮಾವೊ : ನೂರು ವರ್ಷದ ನೆನಪು - December 26, 2020
ಕರ್ನಾಟಕದಲ್ಲಿ ಬಿಟ್ಟಿ ಸಿಕ್ಕಿರುವ ವ್ಯಕ್ತಿಯೆಂದರೆ ಕನ್ನಡಿಗ, ಈತ ವ್ಯಕ್ತಿಯಿರಬಹುದು, ಸಮೂಹವೂ ಆಗಿರಬಹುದು, ಶಕ್ತಿಯೂ ಆಗಿರಬಹುದು ಅಥವಾ ಏನು ಆಗಬೇಕೆಂಬ ಗೊಂದಲದಲ್ಲಿರಬಹುದು. ಹೀಗಾಗಿ ಈತ ಎಲ್ಲಿ ಯಾವ ರೂಪದಲ್ಲಿದ್ದಾನೆಂದು ಕಂಡುಕೊಳ್ಳುವುದು ಕನ್ನಡದ ಒಂದು ಮುಖ್ಯ ಸಂಶೋಧನೆಯಾದೀತು! ಆದರೆ ಇಷ್ಟಂತೂ ನಿಜ; ಈತ ಸರ್ವಾಂತರ್ಯಾಮಿ; ಕಾಲಾತೀತ ಕನ್ನಡಿಗ. ದೇವರಿದ್ದಾನೋ ಇಲ್ಲವೋ ಈತನಂತ ದೇವರಂತೆಯೇ ಕಾಣಿಸುವುದಿಲ್ಲ; ಕಂಡೆ ಭ್ರಮ ಹಿಡಿಸಿ […]