ಚಲನೆ

ಸೂರ್ಯ ಹೊರಳಿದ ಕಿಟಕಿಯಲಿ ಅವನ ಆಕೃತಿ ಸರಿದು ಕೌ ನೆರಳು ನೆನಪಿನ ಬೆರಳುಗಳು ಮೀಟಿ ನಡುವೆ ಅರಳಿದೆ ಜೀವ ವಿಕಾಸ ಕಾಪಿಡುವ ಕೈಗಳು ಬಿಗಿದಪ್ಪಿವೆ ನೀಲಬಾನು ಒಂದುಗೂಡಿದ ಘನ ಎಲ್ಲಾ ನದಿಗಳು ಹರಿದು ಸೇರಿವೆ...

ಎದೆ ತಂತಿ ಮಿಡಿದಾಗ

ಎದೆ ತಂತಿ ಮಿಡಿದಾಗ ಸಿಡಿದ ತಾರಕೆಗಳನು ಮಾಲೆಯಾಗಳವಡಿಸಿ, ಉಷೆಯ ಚೆಂಗೊರಳಿನಲಿ ಹಾರವಾಗಿಡುವಾಸೆ ಮನವ ತುಂಬಿರಲಾನು ಹಿಗ್ಗಿನಲಿ ಕೂಡಿಸಿದೆ ಅವನೆಲ್ಲ. ಇರುಳಿನಲಿ ಬಚ್ಚಿಟ್ಟು, ಕಾಣದಿದ್ದಾ ಪೋರ, ರವಿಯೆದ್ದು, ಕಿಚ್ಚಿನಲಿ ಅವುಗಳನು ನೂಕಿದನು. ಅವು ಓಡಿ ಬಿರಿದ...
ಆರೋಪ – ೧೬

ಆರೋಪ – ೧೬

[caption id="attachment_10176" align="alignleft" width="300"] ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍[/caption] ಅಧ್ಯಾಯ ೩೧ ನಿರಂಜನ್ ರೇ ಗೊಳ್ಳನೆ ನಕ್ಕರು. ಅವರ ಪಕ್ಕದಲ್ಲಿದ್ದ ಪ್ರೊಫೆಸರ್ ಪದ್ಮಾವತಿಯ ಕದಪು ಕೆಂಪಾಯಿತು. ಪ್ರೊಫೆಸರ್ ಪಾಣಿಗ್ರಾಹಿ ಬಿಚ್ಚುಬಾಯಿ ಜೋಕು ಹೇಳಿದ್ದರು. ರೇ...

ಸೂರ್ಯೋದಯ

ಬೆಳಿಗೆ ಜಾವದಿ ಸೂರ್ಯೋದಯ ವೀಕ್ಷಿಸಿ ಮನ ಸೂರೆಗೊಂಡಿದೆ ಪ್ರಕೃತಿ ಆನಂದದಿ ಕರುಣೆಯ ಸುಂದರ ಸುಗಂಧದಿ ಗಾಳಿ ಬೀಸುತ್ತಿದೆ. ತನು ಎಲ್ಲಿಲ್ಲದ ಸಂತಸ ಕಂಡಿದೆ ಗಾಳಿ ಸೇವಿಸುತ್ತ ನಾ ಹೊರಟ್ಟಿದೆ ದೂರದಿ ಬೆಟ್ಟವ ನಾ ಹತ್ತಿದೆ...

ಅಪ್ಪುವಿನ ರೈಲು

ಎಡೆಬಿಡದೆ ಸುತ್ತುವುದು ಅಪ್ಪುವಿನ ರೈಲು ಹೈದರಾಬಾದಿನ ಬಯಲು ಫಲಕ್‌ನುಮಾದಿಂದ ಬೋಲಾರಾಮಿಗೆ ಯಾಕೆ ಏನೆಂಬ ಗೊಡವೆಯಿಲ್ಲದೆ ಕರೆಯುವುದು ಮಂದಿಯನು ರಾತ್ರಿಹಗಲು ಮಲಕ್‌ಪೇಟೆ ಕಾಚಿಗುಡ ಸೀತಾಫಲ ಮಂಡಿ ಎಲ್ಲ ಕಡೆಗೂ ಇದೊಂದೇ ಬಂಡಿ ಬೆಳಿಗ್ಗೆ ಮಧ್ಯಾಹ್ನ ಸಂಜೆ...

ಆಧುನಿಕತೆ

ನನ್ನಪ್ಪ ದುಡಿಮೆಗಾರ ಹೆಣಗಾಡಿ ಕೊಂಡ ಗದ್ದೆಗಳ ಮತ್ತೆ ಹದಮಾಡಿ ಹಸನುಗೈದ ಅಸಲಿಗೆ ಈಗ ಅಲ್ಲಿ ಗದ್ದೆಗಳೇ ಇಲ್ಲ ಬದಲಿಗೆ ತೋಟಗಳು ತಲೆ ಎತ್ತಿದೆ ತೆಂಗು ಕಂಗು ವಾಣಿಜ್ಯ ಬೆಳೆಗಳು ನನ್ನಣ್ಣನ ಜೊತೆಗೂಡಿ ಎತ್ತರ ಜಿಗಿವಾಡುತ್ತಿದ್ದ...

ತನು ತುಂಬಿ ಮನ ತುಂಬಿ

ತನು ತುಂಬಿ ಮನ ತುಂಬಿ ಭಾವ ತುಂಬಿ ರಾಗ ತುಂಬಿ ತುಂಬಿತೋ ಭಕ್ತಿ ಎಂಬ ಕೊಡವು|| ಗಂಗೆ ತುಂಬಿ ಯಮುನೆ ತುಂಬಿ ತುಂಗೆ ತುಂಬಿ ಭದ್ರೆ ತುಂಬಿ ತುಂಬಿತೋ ಅತ್ತೆ ನಾದಿನಿಯರ ಪ್ರೇಮದ ಕೊಡವು...

ಅವನೇ ಬಂದ

ದಿನವೂ ಬಂದು ಬಿಂಕ ಬಿನ್ನಾಣ ಮಾಡಿ ಹೋಗುವ ಈ ಹವಳದ ಕಣ್ಣಿನ ಪಾರಿವಾಳ ಅವನ ಚೀಟಿಯನ್ನು ಕಾಲಿಗೆ ಕಟ್ಟಿಕೊಂಡು ಬರಬಹುದೆಂದು ಕಾದಿದ್ದೆ, ಆದರೆ ಚೀಟಿ ಬರಲಿಲ್ಲ, ಸದ್ಯ ಅವನೇ ಬಂದುಬಿಟ್ಟ. *****

ಮಳೆ

ನೀಲ ವ್ಯೋಮ ಶಾಮವಾಗಿ; ಮುತ್ತು ಕಾಳು ಉದುರಿ ಜಾರಿ ಹಸಿದು ಮೌನವಾದ ಜಗಕೆ ಮಾತು ಕಲಿಸಿತು ಗಗನ ಭೇರಿ ಧ್ವನಿಯ ಮಾಡಿ; ಮುಗಿಲು ಮುತ್ತಿ ಮಿಂಚುಕಾರಿ ಸಲಿಲ ಸೋಂಪು ವೀಣೆ ಮಿಡಿಯಿತು ರವಿಯ ಉರಿಯ...