ಸೂರ್ಯೋದಯ

ಬೆಳಿಗೆ ಜಾವದಿ ಸೂರ್ಯೋದಯ
ವೀಕ್ಷಿಸಿ ಮನ ಸೂರೆಗೊಂಡಿದೆ
ಪ್ರಕೃತಿ ಆನಂದದಿ ಕರುಣೆಯ
ಸುಂದರ ಸುಗಂಧದಿ ಗಾಳಿ ಬೀಸುತ್ತಿದೆ.

ತನು ಎಲ್ಲಿಲ್ಲದ ಸಂತಸ ಕಂಡಿದೆ
ಗಾಳಿ ಸೇವಿಸುತ್ತ ನಾ ಹೊರಟ್ಟಿದೆ
ದೂರದಿ ಬೆಟ್ಟವ ನಾ ಹತ್ತಿದೆ
ಮೇಲೆರುತ್ತಲೇ ಮನ ಹರ್ಷದಿ ಕುಣಿಯುತ್ತಿದೆ.

ಸೂರ್ಯೋದಯ ಕಡೆ ಕಣ್ಣಿಟ್ಟಿದೆ
ಬೆಟ್ಟದಿ ಮೆಟ್ಟಿಲ ಕಾಲ ಹತ್ತಿವೇ
ಶರೀರವೇ ಬೆಟ್ಟದ ಮೆಟ್ಟಿಲಲ್ಲಿ
ಮನಸ್ಸು ಸೂರ್ಯೋದಯದಲ್ಲಿ.

ಚಿಲಿಪಿಲಿ ಪಕ್ಷಿ ನಾದವ ಕೇಳಿದೆ
ಸುಮಧುರ ಸಂಗೀತ ಆಲಿಸಿದೆ
ಮನವು ಕುಣಿಯುತ್ತಿದೆ ಕುಣಿದು ನಲಿಯುತ್ತಿದೆ
ನಲಿದು ನನ್ನಲ್ಲಿಯೇ ನಾ ಹಾಡುತ್ತಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪ್ಪುವಿನ ರೈಲು
Next post ಆರೋಪ – ೧೬

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…