ಗಿಳಿಯೇ

ಗಿಳಿಯೇ
ನನ್ನಂತರಂಗದ ಗಿಳಿಯೆ
ಮನ ಬಿಚ್ಚಿ ಮಾತನಾಡು
ಮೌನವಾಗಿಯೆ ಏಕೆ? |
ನಿನ್ನ ಮಧುರತೆಯ ಕಂಪಬೀರು
ತಂದಿಹೆ ನಾ ನಿನಗೆ ಪ್ರೀತಿಯಾ ತಳಿರು||

ಮುಂಜಾನೆಯ ಮಂಜಂತೆ
ಕಾದು ಕುಳಿತೆಹೆ ಕರಗಿನೀರಾಗಲು
ನಿನ್ನದೊಂದು ಮಧುರ ಸಿಹಿ ಮಾತಿಗೆ|
ಬೇಯ್ಯುತ್ತಿರುವೆ ನಿನ್ನ ಮೌನದಾ ಬೇಗುದಿಗೆ
ಕರುಣೆ ಬಾರದೆತಕೊ ನಿನಗೆ
ಬೇಡವೆಂದೆನಿಸಿದನೆ ನಾ ನಿನಗೆ||

ಏಕೆ ಪರೀಕ್ಷಿಸುತ್ತಿರುವೆ ನನ್ನ ಪ್ರೀತಿಯ
ಅಮರ ಗಂಗಾಜಲ ಅದುವೆ|
ಮುನಿದರು ಮನ್ನಿಸದಿದ್ದರು ನೀನು
ನಾಳೆ ನಿನ್ನೊಂದಿಗೇ ಮದುವೆ||
ಕಲ್ಲು ವೀಣೆಯಂತಾದೇತಕೆ ಗಿಳಿಯೆ
ಶೃತಿಸಿ ನುಡಿಸಲೇ ಬಳಿಬಂದು
ಸ್ಪರ್ಶಿಸಿ ನಿನ್ನಂದಚೆಂದವನು ಚೆಲುವೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಗರದಾಳದಲ್ಲೊಂದು ಮನೆಯ ಮಾಡಿ
Next post ಒಂಟಿ ಗಿಡ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys