ಸಾಗರದಾಳದಲ್ಲೊಂದು ಮನೆಯ ಮಾಡಿ

ಸಾಗರದಾಳದಲ್ಲೊಂದು ಮನೆಯ ಮಾಡಿ

ಜನವಸತಿಗೆ ಇಂಥದ್ದೆ ಸ್ಥಳ ಇರಬೇಕಿಂದಿಲ್ಲ. ಅದು ಆಕಾಶವಾಗಿರಲಿ, ನೆಲದಡಿ ಇರಲಿ, ಸಮುದ್ರ ಆಳದಲ್ಲಿ ಒಂದಿಷ್ಟು ನಿವೇಶನ ಸಿಕ್ಕರೂ ಸಾಕು ಅಲ್ಲಿಗೂ ಲಗ್ಗೆಹಾಕುತ್ತಾನೆ. ಮಾನವ ಈಗಾಗಲೇ ಉಪಯೋಗದಲ್ಲಿರುವ ಅರಮನೆಗಳು, ವಿಹಾರಧಾಮಗಳು, ಹೋಟೆಲ್‌ಗಳು ಹಾಗೂ ಸದ್ಯದಲ್ಲಿಯೇ ಬಳಕೆಯಾಗುತ್ತಲಿರುವ ಅಮೇರಿಕೆಯ ಫ್ಲೋರಿಡಾದ ಸಾಗರಾಳದ ಹೋಟೆಲ್‌ಗಳು ನೇಪಾಳಿಯರಿಗೆ ಸಾಗರದಾಳದಲ್ಲಿ ನಗರ ನಿರ್ಮಾಣಕ್ಕೆ ಉತ್ತೇಜನ, ಪೂರಕ ಚೈತನ್ಯ ಸಿಕ್ಕಿದೆ.

ಈ ಸಾಗರದಾಳದ ನಿರ್ಮಾಣದಲ್ಲಿ ಕಡಿಮೆ ವೆಚ್ಚ ಪರಿಸರವನ್ನು ಬಳಸಿ ಅನುಕೂಲಕರವಾದ ನಗರ ನಿರ್ಮಾಣದಲ್ಲಿ ಅನುಕೂಲಕರ ವಾತಾವರಣವನ್ನು ಸೃಷ್ಟಿ ಮಾಡವುದಾಗಿದೆ. ೧೫೦ ಮಹಡಿಯಲ್ಲಿ ೧,೫೦೦ ಅಡಿ ಎತ್ತರದ ೬೭೨ ವಾಸದ ಮನೆಗಳ, ೩೦೦ ಚ. ಅಡಿ ವಿಸ್ತೀರ್ಣದ ನಗರ ಸಂಕೀರ್ಣವೊಂದರ ನಿರ್ಮಾಣಗೊಳ್ಳುತ್ತದೆ. ಈ ನಗರಕ್ಕೆ ೧೦ ಸಾವಿರ ಜನ ಪ್ರವಾಸಿಗರು ಬಂದು ಹೋಗುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಗಡುಸಾದ ಕಲ್ಲಿನ ಅಡಿಪಾಯವನ್ನು ಬಳಸಿಕೊಂಡು ನಗರದ ಪಾಯ ಮಾಡಲಾಗಿದೆ. ಚಂಡಮಾರುತ ಬಿರುಗಾಳಿಗಳಿಂದ ಮುಕ್ತವಾದ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಜನಸಾಂದ್ರತೆಯಿಂದ ಉಂಟಾಗುವ ನೂರಾರು ಸಮಸ್ಯೆಗಳು ಮುಕ್ತವಾಗುತ್ತವೆಂದು ನಿರ್ಮಾಪಕರು ಹೇಳುತ್ತಾರೆ. ಪಾತಾಳಗರ್ಭದಲ್ಲಿ ಇಂಥಹ ನಗರ ಒಂದನ್ನು ನಿರ್ಮಿಸಲು ಹಣದ ವೆಚ್ಚ ಮಾತ್ರ ಅತ್ಯಂತ ದುಬಾರಿ ಎಂದು ಹೇಳುತ್ತಾರೆ. ಉಕ್ಕು, ಗಾಜು, ಸಿಮೆಂಟನ್ನು ಬಳಸಿ ಸಾಗರದಾಳವನ್ನು ಬಗೆದು ಆಳದಲ್ಲಿ ಬದುಕನ್ನು ನೀಗಬೇಕಾದ ಪರಿಸ್ಥಿತಿಯು ಮುಂದಿನ ಶತಮಾನಕ್ಕೆ ಅನಿವಾರ್ಯವಾಗಿದೆ. ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಬೇರೆ ವಸತಿ ಸೌಕರ್ಯಗಳ ನೀಲಿ ನಕ್ಷೆಗಳು ತಯಾರಾಗುತ್ತಲಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಜ ಪ್ರಕೃತಿ ಗುಣ ಬದಲಿಸುವುದೆಂತು ?
Next post ಗಿಳಿಯೇ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys