ರಾಮ ಸುಂದರ ರಹಿಮ ಬಂಧುರ
ತೀರ್ಪು ಸರಿಸಮ ಗಮಗಮ
ಅವರು ಬಾಳಲಿ ಇವರು ಉಳಿಯಲಿ
ಬೆಳಕು ಬೆಳಕಿಗೆ ಸರಿಗಮ
ಭೂಮಿ ಸೀಮಿ ಬಯಲು ಬಾನು
ಎಲ್ಲ ದೇವನ ಮಂದಿರ
ಹೂವು ಹಸಿರಿಗೆ ಪಕ್ಷಿ ವೃಕ್ಷಕೆ
ಬೇಡ ಬೇಡ ಕಂದರ
ವಿಶ್ವ ಪ್ರೇಮದ ಗೋಪುರಽಽಽ
*****
ರಾಮ ಸುಂದರ ರಹಿಮ ಬಂಧುರ
ತೀರ್ಪು ಸರಿಸಮ ಗಮಗಮ
ಅವರು ಬಾಳಲಿ ಇವರು ಉಳಿಯಲಿ
ಬೆಳಕು ಬೆಳಕಿಗೆ ಸರಿಗಮ
ಭೂಮಿ ಸೀಮಿ ಬಯಲು ಬಾನು
ಎಲ್ಲ ದೇವನ ಮಂದಿರ
ಹೂವು ಹಸಿರಿಗೆ ಪಕ್ಷಿ ವೃಕ್ಷಕೆ
ಬೇಡ ಬೇಡ ಕಂದರ
ವಿಶ್ವ ಪ್ರೇಮದ ಗೋಪುರಽಽಽ
*****
ಮೂವತೈದು ವರ್ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…
ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…
ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…
"People are trying to work towards a good quality of life for tomorrow instead of living for today, for many… Read more…