ವರದಿಗಾರ

ಎಂತಹ ಶ್ರೇಷ್ಠ ವ್ಯಕ್ತಿತ್ವ ನಿನ್ನದು
ಕಂಡಿದನ್ನು ಜನತೆಗೆ ತಿಳಿಸುವನು
ನಿನ್ನ ಪ್ರತಿಭೆ ಹೆಮ್ಮರವಾದದ್ದು
ನಿನ್ನಿಂದಲೇ ಜನತೆ ಹೊಸ ದಾರಿ ಕಾಣುವರು.

ಯಾವುದೇ ಅಸ್ತ್ರವಿಲ್ಲದೆ
ವೀರನಂತೆ ಹೋರಾಡುವಿ
ತನ್ನ ಅಸ್ತ್ರವೇ ಒಂದು ಹಾಳೆ
ನಿನ್ನ ಖಡ್ಗವೇ ನಿನ್ನ ಲೇಖನಿ.

ಹಗಲು ರಾತ್ರಿ ನಿದ್ರೆಗೆಟ್ಟು
ಸಮಾಜ ಸುಧಾರಣೆ ಮಾಡುವಿ
ಭೃಷ್ಟರನ್ನು ಕಂಡು ಮರುದಿನ
ಪತ್ರಿಕೆಯಲ್ಲಿ ಸ್ಫೋಟಿಸುವಿ.

ಭೃಷ್ಟರಿಗೆ ಸಿಂಹ ಸ್ವಪ್ನವಾದಿ
ಶಿಷ್ಟರ ಮಾರ್ಗ ನೀಡುವಲ್ಲಿ ನೀ ಸಫಲನಾದಿ
ಜನತೆ ಸಮಸ್ಯೆಯನ್ನರಿತು ನಿವಾರಿಸುವಲ್ಲಿ
ಸರ್ಕಾರಕ್ಕೆ ಸೇತುವೆವಾಗಿ ಎಚ್ಚರಿಕೆ ನೀಡುವಿ.

ಪತ್ರಿಕೆಯ ಮಹತ್ವ ಅರಿತು
ಪತ್ರಿಕೆಯ ಸೇವೆ ಎಡೆಬಿಡದೆ ಮಾಡುವಿ
ಕಾನೂನ ಚೌಕಟಿನಲ್ಲಿಯೇ ಕಾರ್ಯಮಾಡಿ
ಜನ ಸೇವೆಯೇ ಈಶ್ವರ ಸೇವೆ ನೀ ಮಾಡುವಿ.

ಜನತೆಯ ಸಂಪರ್ಕ ನೀ ಚನ್ನಾಗಿರಿಸಿಕೊಂಡಿದಿ
ನೀನ್ನನು ಎದುರಿಸುವರಿಗೆ ಎದೆತಟ್ಟಿ ನಿಲ್ಲುವಿ
ಪತ್ರಿಕೆಗೆ ಧಕೆಯಾಗದಂತೆ ನೋಡುವಿ ನೀನ ಸೇವೆ ಅವರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಿಯದರ್ಶಿನಿ
Next post ಆರೋಪ – ೧೪

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

cheap jordans|wholesale air max|wholesale jordans|wholesale jewelry|wholesale jerseys