ಕತ್ತಲಾಗಿ ಬಿಡುತ್ತೆ ಬೇಡವೆಂದರೆ ಕೇಳದೇ
ಇಲ್ಲೇ ಉಪ್ಪಿನಂಗಡಿಗೆ ಹೋಗಿ ಬರ್ತೇನೇಂತ
ಹೋದ ಮಾರಾಯ ಸೂರ್ಯ ಸಾಮಿ
ಮಾರನೇ ದಿನ ಮುಂಜಾವಿಗೇ ವಾಪಸ್ಸು
ಬಂದದ್ದು, ನೋಡಿ ಮಾರಾಯ್ರೇ, ಎಂಥಾ ಆಸಾಮಿ
*****
Latest posts by ಶ್ರೀನಿವಾಸ ಕೆ ಎಚ್ (see all)
- ಅಯ್ಯೋ - December 27, 2019
- ದೊಡ್ಡ ಗ್ವಾಲೆ - December 20, 2019
- ಅಮ್ಮಂದಿರ ಗುದ್ದು - December 13, 2019