ಬಾ ತಾಯೆ ಬಾ

ಓಂ ಬ್ರಹ್ಮಾನಂದಂ ನಾದ ರೂಪಂ
ಆನಂದಂ ಸತ್ಯ ನಿತ್ಯ ಸ್ವರೂಪಂ
ನಮೋ ನಮೋ ಭುವನ ಮನೋಹರೀ
ಶಂಕರೀ ಧನ್ಯಂ ಮಾನ್ಯಂ ಭುವನೇಶ್ವರೀ

ಜೀವದುಸಿರ
ನರನಾಡಿಗಳಲಿ
ನಿನ್ನ ಆವಾಹನೆ ||ತಾಯಿ||

ನೀ ಬಾ ಎನ್ನ
ಹೃದಯದಾಲಯಕೆ
ನೆಲೆಸು ಬಾ ಹರಸು ಬಾ ||ತಾಯಿ||

ಬಾ ತಾಯೆ ಮಂತ್ರ
ಗಣಾತೀತ ಚಾರಣ
ಪರಾತ್ಪದಾಲಯಕೆ ಬಾ ||ತಾಯಿ||

ಶ್ವೇತ ವರ್ಷಿಣಿ
ವೇದಾಂತ ರೂಪಿಣಿ
ಮಂತ್ರ ತಾತೀತದಾಲಯಕೆ ಬಾ ||ತಾಯಿ||

ವಿಜ್ಞಾನ ವಿಸ್ಮಯ
ಡಂಭ ಆಡಂಬರ
ಮನೋ ವಿಕಾಸದಾಲಯಕೆ ||ತಾಯಿ||

ಜಲದಿ ತರಂಗಿಣಿ
ಭೂ ವಿಹಂಗಿಣಿ
ವಿಮಲ ಚರಿತ್ರಾಲಯಕೆ ||ತಾಯಿ||

ಓಂಕಾರ ರೂಪಿಣಿ
ಮಹಾನಂದ ಸ್ವರೂಪಿಣಿ
ಸತ್ಯ ನಿತ್ಯಾಲಯಕೆ ನಿನ್ನ
ಆವಾಹನೆ ||ಬಾ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾರುವೆ ಜನಾಃ ಸುಖಿನೋಭವಂತು!
Next post ಕೃಪಾಶಂಕರ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…