ಬಾ ತಾಯೆ ಬಾ

ಓಂ ಬ್ರಹ್ಮಾನಂದಂ ನಾದ ರೂಪಂ
ಆನಂದಂ ಸತ್ಯ ನಿತ್ಯ ಸ್ವರೂಪಂ
ನಮೋ ನಮೋ ಭುವನ ಮನೋಹರೀ
ಶಂಕರೀ ಧನ್ಯಂ ಮಾನ್ಯಂ ಭುವನೇಶ್ವರೀ

ಜೀವದುಸಿರ
ನರನಾಡಿಗಳಲಿ
ನಿನ್ನ ಆವಾಹನೆ ||ತಾಯಿ||

ನೀ ಬಾ ಎನ್ನ
ಹೃದಯದಾಲಯಕೆ
ನೆಲೆಸು ಬಾ ಹರಸು ಬಾ ||ತಾಯಿ||

ಬಾ ತಾಯೆ ಮಂತ್ರ
ಗಣಾತೀತ ಚಾರಣ
ಪರಾತ್ಪದಾಲಯಕೆ ಬಾ ||ತಾಯಿ||

ಶ್ವೇತ ವರ್ಷಿಣಿ
ವೇದಾಂತ ರೂಪಿಣಿ
ಮಂತ್ರ ತಾತೀತದಾಲಯಕೆ ಬಾ ||ತಾಯಿ||

ವಿಜ್ಞಾನ ವಿಸ್ಮಯ
ಡಂಭ ಆಡಂಬರ
ಮನೋ ವಿಕಾಸದಾಲಯಕೆ ||ತಾಯಿ||

ಜಲದಿ ತರಂಗಿಣಿ
ಭೂ ವಿಹಂಗಿಣಿ
ವಿಮಲ ಚರಿತ್ರಾಲಯಕೆ ||ತಾಯಿ||

ಓಂಕಾರ ರೂಪಿಣಿ
ಮಹಾನಂದ ಸ್ವರೂಪಿಣಿ
ಸತ್ಯ ನಿತ್ಯಾಲಯಕೆ ನಿನ್ನ
ಆವಾಹನೆ ||ಬಾ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾರುವೆ ಜನಾಃ ಸುಖಿನೋಭವಂತು!
Next post ಕೃಪಾಶಂಕರ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

cheap jordans|wholesale air max|wholesale jordans|wholesale jewelry|wholesale jerseys