ಎಲ್ಲಕ್ಕಿಂತ ಮೊದಲು
ನನ್ನ ವಿಷದ ಹಲ್ಲುಗಳನ್ನು
ಕಿತ್ತುಬಿಡು.
ನನ್ನ ಸಣ್ಣತನದ ರೆಕ್ಕೆ
ಆಕಾಶವನ್ನೆ ಗುಡಿಸುವಂತಿದ್ದರೆ
ಅದನ್ನು ಕತ್ತರಿಸಿಬಿಡು.
ದುರಹಂಕಾರದ ಮೀನು
ಎಂದೆಣಿಸುವಿಯಾದರೆ
ದಡಕ್ಕೆ ತಂದು ಬಿಸಾಡು.
ನನಗೂ ಸಾಕಾಗಿದೆ
ಈ ಯುದ್ಧ ಒಳಗೆ-ಹೊರಗೆ
ಎಳೆದು ತಾ ನನ್ನನ್ನು
ನಿರ್ಮಲ ಬದುಕಿಗೆ.
ಎಲ್ಲಕ್ಕಿಂತ ಮೊದಲು
ನನ್ನ ವಿಷದ ಹಲ್ಲುಗಳನ್ನು
ಕಿತ್ತುಬಿಡು.
ನನ್ನ ಸಣ್ಣತನದ ರೆಕ್ಕೆ
ಆಕಾಶವನ್ನೆ ಗುಡಿಸುವಂತಿದ್ದರೆ
ಅದನ್ನು ಕತ್ತರಿಸಿಬಿಡು.
ದುರಹಂಕಾರದ ಮೀನು
ಎಂದೆಣಿಸುವಿಯಾದರೆ
ದಡಕ್ಕೆ ತಂದು ಬಿಸಾಡು.
ನನಗೂ ಸಾಕಾಗಿದೆ
ಈ ಯುದ್ಧ ಒಳಗೆ-ಹೊರಗೆ
ಎಳೆದು ತಾ ನನ್ನನ್ನು
ನಿರ್ಮಲ ಬದುಕಿಗೆ.
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…
ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…
ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…
ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…