ಎಲ್ಲಕ್ಕಿಂತ ಮೊದಲು
ನನ್ನ ವಿಷದ ಹಲ್ಲುಗಳನ್ನು
ಕಿತ್ತುಬಿಡು.
ನನ್ನ ಸಣ್ಣತನದ ರೆಕ್ಕೆ
ಆಕಾಶವನ್ನೆ ಗುಡಿಸುವಂತಿದ್ದರೆ
ಅದನ್ನು ಕತ್ತರಿಸಿಬಿಡು.
ದುರಹಂಕಾರದ ಮೀನು
ಎಂದೆಣಿಸುವಿಯಾದರೆ
ದಡಕ್ಕೆ ತಂದು ಬಿಸಾಡು.
ನನಗೂ ಸಾಕಾಗಿದೆ
ಈ ಯುದ್ಧ ಒಳಗೆ-ಹೊರಗೆ
ಎಳೆದು ತಾ ನನ್ನನ್ನು
ನಿರ್ಮಲ ಬದುಕಿಗೆ.
ಎಲ್ಲಕ್ಕಿಂತ ಮೊದಲು
ನನ್ನ ವಿಷದ ಹಲ್ಲುಗಳನ್ನು
ಕಿತ್ತುಬಿಡು.
ನನ್ನ ಸಣ್ಣತನದ ರೆಕ್ಕೆ
ಆಕಾಶವನ್ನೆ ಗುಡಿಸುವಂತಿದ್ದರೆ
ಅದನ್ನು ಕತ್ತರಿಸಿಬಿಡು.
ದುರಹಂಕಾರದ ಮೀನು
ಎಂದೆಣಿಸುವಿಯಾದರೆ
ದಡಕ್ಕೆ ತಂದು ಬಿಸಾಡು.
ನನಗೂ ಸಾಕಾಗಿದೆ
ಈ ಯುದ್ಧ ಒಳಗೆ-ಹೊರಗೆ
ಎಳೆದು ತಾ ನನ್ನನ್ನು
ನಿರ್ಮಲ ಬದುಕಿಗೆ.
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…
೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…
ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…
ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…
ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…