ಅಪರಾಧಿಗಲ್ಲವೇ ಶಿಕ್ಷೆ?

ಅಪರಾಧಿಗಲ್ಲವೇ ಶಿಕ್ಷೆ?
ನಿರಪರಾಧಿಗಳಿಗೇತಕೆ ಶಿಕ್ಷೆ|
ಮಾಡಿದ ತಪ್ಪಿಗಲ್ಲವೆ ದಂಡ
ನೋಡಿದ ಸತ್ಯಕೇತಕೆ ದಂಡ||

ಮನುಜ ಅಧರ್ಮದಿ ನಡೆದು
ತನ್ನ ಸ್ವಾರ್ಥಸಾದನೆಗೆ
ಏನಬೇಕಾದರು ಮಾಡುವನು
ಹೇಗೆ ಬೇಕಾದರು ಸುಳ್ಳ ಹೇಳುವನು|
ಧರ್ಮದಿ ಬದುಕುವ ಜನರ
ಬಲಿಪಶುವ ಮಾಡಿ
ಅಟ್ಟಾಹಾಸದಿ ಮೆರೆಯುವನು||

ಕೋತಿ ಮೊಸರನು ತಿಂದು
ಮೇಕೆ ಬಾಯಿಗೆ ವರಸಿದಂತೆ|
ಹಣವಂತರು ಅಧಿಕಾರಿಗಳಕೊಂಡು,
ಸತ್ಯಸಾಕ್ಷಾಧಾರಗಳ ತಿರುಚಲಾಗಿ|
ನ್ಯಾಯ ಧರ್ಮ ನಡುಗಿ ನರಳುತಿದೆ
ಅಧರ್ಮ ಆರ್ಭಟಿಸುತ್ತಿದೆ||

ಕೃಷ್ಣಾ ನೀನು ಬರಲೇ ಬೇಕು
ಮತ್ತೆ ಧರ್ಮ ಸಂಸ್ಥಾಪನೆಯಾಗಬೇಕು|
ಇವರ ದರ್ಪ, ದೌರ್ಜನ್ಯ
ಕೊನೆಗಾಣಬೇಕು, ನೊಂದವರ
ಕಣ್ಣೀರು ನಿಲ್ಲಲೇಬೇಕು|
ಸಂಭವಾಮಿ ಯುಗೇ ಯುಗೇ ಆಗಲೇಬೇಕು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಮನೋವೈಜ್ಞಾನಿಕ ವಿಶ್ಲೇಷಣೆ : ಹಿಂಸಾತ್ಮಕ ಕ್ರಿಯೆಗೆ ಸಿರೋಟೋನಿನ್ ಅಭಾವವೇ ಕಾರಣ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೦

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

cheap jordans|wholesale air max|wholesale jordans|wholesale jewelry|wholesale jerseys