ವಾರ್ತಾಧಿಕಾರಿ

ತಲೆಯಲ್ಲಿ ಬುದ್ಧಿಶಕ್ತಿಯಿಲ್ಲದಿದ್ದರು
ತಾ ಹೆಸರುವಾಸಿಯಾಗುವ ಬಯಕೆ
ಪತ್ರಿಕಾ ಪ್ರತಿನಿಧಿಗೆ ನಿರ್ಲಕ್ಷಿಸಿ
ತಾನೇ ಶ್ರೇಷ್ಠವೆಂದು ಮೂರ್ಖತನ ಪ್ರದರ್ಶಿಸುವನು.

ಪತ್ರಕರ್ತನ ಮಹತ್ವ ಅರಿಯದೆ
ನಾನೇ ವಾರ್ತಾ ಅಧಿಕಾರಿ ಎನ್ನುವನು
ಪತ್ರಿಕಾ ವರದಿಗಳು ವಿಮರ್ಶೆ ಮಾಡಿ
ಪತ್ರಿಕೆಯು ಟೀಕೆಗೆ ಗುರಿಪಡಿಸುವನು.

ಜಾತಿಮತಭೇದ ಮಾಡುತ್ತ
ಪತ್ರಕರ್ತರಿಗೆ ಕೀಳುದೃಷ್ಟಿಯನ್ನಿಯುವನು
ಗರ್ವ ಅಹಂಕಾರದಿ ನಡೆದುಕೊಂಡು
ಪತ್ರಕರ್ತರ ವಿಶ್ವಾಸ ಕಳೆದುಕೊಳ್ಳುವನು.

ಬೆಳೆಯು ಸಿರಿ ಮೊಳಕೆ ಎಂಬ
ಅರಳುವ ಮೊಗ್ಗು ಕೈದಿ ಚಿವುಟುವಂತೆ
ಬೆಳೆಯುತ್ತಿರುವ ಪತ್ರಕರ್ತರನು
ಕೆಟ್ಟದಾರಿಗೆ ಕೊಂಡೊಯ್ಯುವನು.

ಪತ್ರಕರ್ತರಲ್ಲಿನ ಪ್ರತಿಭೆ ಅರಿಯದೆ
ತಾ ಮೂರ್ಖತನದಿ ವರ್ತಿಸುವನು
ತಾ ಅಧಿಕಾರದಲ್ಲಿರುವುದನ್ನು ಮರೆತು
ತಾ ಕಾಗೆ ಅಧಿಕಾರ ಚಲಾಯಿಸುವನು.

ಸುಜ್ಞಾನಿಯನ್ನು ಅರಿಯದೇ ತಾ
ಅಜ್ಞಾನಿಗಳ ಸಹವಾಸ ಮಾಡುವನು
ತಾ ಹಾಳಾಗುತ್ತಿದನ್ನು ಅರಿಯದೇ
ತಾ ಪತ್ರಕರ್ತರಿಗೆ ಹಾಳುಬಾವಿಗೆ ತಳ್ಳುವನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವಸಾನ
Next post ಆರೋಪ – ೬

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

cheap jordans|wholesale air max|wholesale jordans|wholesale jewelry|wholesale jerseys