ಜೀವನ ಒಂದು ಪಯಣ

ಚಂದದಾದ ಗಾಳಿಯೊಂದು ಬೀಸುತ್ತಿದೆ
ಕುಳಿತು ಬಸ್ಸಿನಲ್ಲಿ ಪಯಣ ಆರಂಭಿಸಿದೆ
ಜೀವನವೇ ಸಾಗರದೊಂದು ಅಲೆ
ಆ ಅಲೆಗಳಲ್ಲಿಯೇ ಈ ಪಯಣ ಅಲೆ

ಗಾಳಿಯು ಬೀಸಿದಾಗ ಅಲೆಗಳ ಕಾಣುವೆ
ಜೀವನವು ಸಹ ಅಲೆಯದೊಂದು ತುಣುಕು
ಜೀವನ ಯಾವ ಸಂದರ್ಭದಲ್ಲಿಯು
ಶಾಶ್ವತವಲ್ಲ ಓ ಮನುವೇ

ಗಾಳಿಯು ನಿಂತಾಗ ಅಲೆಗಳ ನಿಲ್ಲುವು
ಜೀವನ ನಿಂತಾಗ ಪಯಣದ ನಿಲ್ಲುವು
ಪಯಣ ನಿಂತಾಗ ಎಲ್ಲವು ನಿಲ್ಲುವು
ಜೀವನ ಯಾವಾಗಲೂ ಶಾಶ್ವತವಲ್ಲ

ಅರಿವಿನ ಜ್ಯೋತಿ ಬೆಳಗಬೇಕಾದರೆ
ಜೀವನದ ಜ್ಯೋತಿ ಬೆಳಕು ಅವಶ್ಯ
ಜೀವನದ ಬೆಳಕು ಯಾರಿಂದಲು ಅಸಾಧ್ಯ
ಇದು ಎಂದೆಂದಿಗೂ ಶಾಶ್ವತವಲ್ಲ ಓ ಗೆಳೆಯ

ನಾನಾಡುವ ಮಾತೆಲ್ಲಾ ಸವಿಯಾಗಿವೆ
ನಾ ಬರೆಯುವ ಕವಿತೆಯು ಶಾಶ್ವತ
ನನ್ನ ಕನ್ನಡ ನಾಡೆಲ್ಲವು ಶಾಶ್ವತ
ನನ್ನ ಕನ್ನಡ ಭಾಷೆಯು ಶಾಶ್ವತವಾದದ್ದು
ಓ ಮನುವೇ ಓ ಗೆಳೆಯ ಓ ಭಾರತಾಂಬೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೀರ್ಪು
Next post ಆರೋಪ – ೨

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

cheap jordans|wholesale air max|wholesale jordans|wholesale jewelry|wholesale jerseys