ಸ್ವಾರ್ಥಕ್ಕೆ ಗೆಳೆತನ

ಗೆಳೆತನ ಮಾಡುವರು ಬರಿ ಹೇಳಿಕೊಳ್ಳಲಿಕೆ
ಗೆಳೆತನ ಮಾಡಿಕೊಳ್ಳುವರು ತಮ್ಮ ಸ್ವಾರ್ಥಕ್ಕೆ
ಗೆಳೆತನದಲ್ಲಿ ಗೆಳೆಯನಿಗೆ ಕೇಡು ಬಯಸುವರು
ಗೆಳೆತನದಲ್ಲಿ ಹಾಡುಹಗಲಲೆ ಹಾಳು ಬಾವಿಗೆ ತಳ್ಳುವರು

ಓರ್ವಗೆಳೆಯ ಶ್ರೀಮಂತನಿದ್ದರೆ ಹತ್ತಿರದ
ಹಣವು ದುಷ್ಚಟಗಳಿಗೆ ವಿನಿಯೋಗಿಸುವರು
ಗೆಳೆಯನಿಗೆ ದುಷ್ಚಟಗಳಿಗೆ ತಳ್ಳುವರು
ಆತನಿಗೆ ಬಡವನನ್ನಾಗಿ ಮಾಡಲು ಯತ್ನಿಸುವರು.

ನನ್ನ ಗೆಳೆಯ ನನ್ನ ಗೆಳೆಯರೆಂದು ಉತ್ಸಾಹ ಪಡುವನು
ತಿಳಿಯದೆ ಮೂರ್ಖನಂತೆ ಬಲೆಯಲ್ಲಿ ಬೀಳುವನು
ಗೆಳೆತನದಲ್ಲಿಯೆ ಗೆಳೆಯರ ಸಂಪರ್ಕ ಬೆಳೆಸಿ
ಪ್ರೀತಿ-ಪ್ರೇಮವೆಂಬ ಮಹಾಬಲೆಯಲ್ಲಿ ತಾನೇ ಬೀಳುವನು.

ಪ್ರೀತಿವೆಂಬ ತುಂಬು ವಿಷದಲ್ಲಿ ಆತನನ್ನು ಬೆರೆಸುವರು
ವಿದ್ಯಾರ್ಜನೆಯ ಮಾಡುವ ಕ್ರಮ ಬಿಡಿಸಲು ಯತ್ನಿಸುವರು
ಈ ವಿಷಯವನ್ನರಿತ ಮೂರ್ಖರು ತಾ ಪ್ರೀತಿಸುವುದು
ಬಿಟ್ಟು ವಿದ್ಯಾಭ್ಯಾಸತನ್ಮಯನಾಗಿ ಹೊಸದಾರಿ ಕಂಡನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾತ್ ರೂಮ್ ಗೀತೆ
Next post ನಂಟಿನ ಕೊನೆಯ ಬಲ್ಲವರಾರು?

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…