ಚಂದ ಚಂದದ ಮಕ್ಕಳು
ಅಂಗಳಕೆ ಬಂದರು
ತಿಂಗಳ ಬೆಳಕ ನೋಡಿ ನಲಿದು
ನಾಳೆ ಬರುವೆವೆಂದರು
ಚಂದ ಚಂದದ ಮಕ್ಕಳು
ಹೂದೋಟಕೆ ಹೋದರು
ಒಂದೊಂದು ಹೂವಿಗೂ
ಪರಿಮಳವ ತಂದರು
ಚಂದ ಚಂದದ ಮಕ್ಕಳು
ಪಾಠಶಾಲೆಗೆ ತೆರಳಿದರು
ಪಾಠ ಕಲಿತು ಓಟಕಿತ್ತು
ಊಟಕೆ ಮನೆಗೆ ಬಂದರು
ಮಕ್ಕಳು ಬಂದಾರೆ
ಊಟ ಕೊಡಿ!
*****
ಚಂದ ಚಂದದ ಮಕ್ಕಳು
ಅಂಗಳಕೆ ಬಂದರು
ತಿಂಗಳ ಬೆಳಕ ನೋಡಿ ನಲಿದು
ನಾಳೆ ಬರುವೆವೆಂದರು
ಚಂದ ಚಂದದ ಮಕ್ಕಳು
ಹೂದೋಟಕೆ ಹೋದರು
ಒಂದೊಂದು ಹೂವಿಗೂ
ಪರಿಮಳವ ತಂದರು
ಚಂದ ಚಂದದ ಮಕ್ಕಳು
ಪಾಠಶಾಲೆಗೆ ತೆರಳಿದರು
ಪಾಠ ಕಲಿತು ಓಟಕಿತ್ತು
ಊಟಕೆ ಮನೆಗೆ ಬಂದರು
ಮಕ್ಕಳು ಬಂದಾರೆ
ಊಟ ಕೊಡಿ!
*****
ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…
ಪ್ರಕರಣ ೧೦ ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ… Read more…
ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…
ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…
ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…