ಚಂದ ಚಂದದ ಮಕ್ಕಳು
ಅಂಗಳಕೆ ಬಂದರು
ತಿಂಗಳ ಬೆಳಕ ನೋಡಿ ನಲಿದು
ನಾಳೆ ಬರುವೆವೆಂದರು
ಚಂದ ಚಂದದ ಮಕ್ಕಳು
ಹೂದೋಟಕೆ ಹೋದರು
ಒಂದೊಂದು ಹೂವಿಗೂ
ಪರಿಮಳವ ತಂದರು
ಚಂದ ಚಂದದ ಮಕ್ಕಳು
ಪಾಠಶಾಲೆಗೆ ತೆರಳಿದರು
ಪಾಠ ಕಲಿತು ಓಟಕಿತ್ತು
ಊಟಕೆ ಮನೆಗೆ ಬಂದರು
ಮಕ್ಕಳು ಬಂದಾರೆ
ಊಟ ಕೊಡಿ!
*****
ಚಂದ ಚಂದದ ಮಕ್ಕಳು
ಅಂಗಳಕೆ ಬಂದರು
ತಿಂಗಳ ಬೆಳಕ ನೋಡಿ ನಲಿದು
ನಾಳೆ ಬರುವೆವೆಂದರು
ಚಂದ ಚಂದದ ಮಕ್ಕಳು
ಹೂದೋಟಕೆ ಹೋದರು
ಒಂದೊಂದು ಹೂವಿಗೂ
ಪರಿಮಳವ ತಂದರು
ಚಂದ ಚಂದದ ಮಕ್ಕಳು
ಪಾಠಶಾಲೆಗೆ ತೆರಳಿದರು
ಪಾಠ ಕಲಿತು ಓಟಕಿತ್ತು
ಊಟಕೆ ಮನೆಗೆ ಬಂದರು
ಮಕ್ಕಳು ಬಂದಾರೆ
ಊಟ ಕೊಡಿ!
*****
"ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…
ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…
ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…
ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…