ಚಂದ ಚಂದದ ಮಕ್ಕಳು
ಅಂಗಳಕೆ ಬಂದರು
ತಿಂಗಳ ಬೆಳಕ ನೋಡಿ ನಲಿದು
ನಾಳೆ ಬರುವೆವೆಂದರು
ಚಂದ ಚಂದದ ಮಕ್ಕಳು
ಹೂದೋಟಕೆ ಹೋದರು
ಒಂದೊಂದು ಹೂವಿಗೂ
ಪರಿಮಳವ ತಂದರು
ಚಂದ ಚಂದದ ಮಕ್ಕಳು
ಪಾಠಶಾಲೆಗೆ ತೆರಳಿದರು
ಪಾಠ ಕಲಿತು ಓಟಕಿತ್ತು
ಊಟಕೆ ಮನೆಗೆ ಬಂದರು
ಮಕ್ಕಳು ಬಂದಾರೆ
ಊಟ ಕೊಡಿ!
*****
ಚಂದ ಚಂದದ ಮಕ್ಕಳು
ಅಂಗಳಕೆ ಬಂದರು
ತಿಂಗಳ ಬೆಳಕ ನೋಡಿ ನಲಿದು
ನಾಳೆ ಬರುವೆವೆಂದರು
ಚಂದ ಚಂದದ ಮಕ್ಕಳು
ಹೂದೋಟಕೆ ಹೋದರು
ಒಂದೊಂದು ಹೂವಿಗೂ
ಪರಿಮಳವ ತಂದರು
ಚಂದ ಚಂದದ ಮಕ್ಕಳು
ಪಾಠಶಾಲೆಗೆ ತೆರಳಿದರು
ಪಾಠ ಕಲಿತು ಓಟಕಿತ್ತು
ಊಟಕೆ ಮನೆಗೆ ಬಂದರು
ಮಕ್ಕಳು ಬಂದಾರೆ
ಊಟ ಕೊಡಿ!
*****
ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…
ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…
೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…
ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…
ಚಿತ್ರ: ವಾಲ್ಡೊಪೆಪರ್ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…