ಚಂದ ಚಂದದ ಮಕ್ಕಳು
ಅಂಗಳಕೆ ಬಂದರು
ತಿಂಗಳ ಬೆಳಕ ನೋಡಿ ನಲಿದು
ನಾಳೆ ಬರುವೆವೆಂದರು
ಚಂದ ಚಂದದ ಮಕ್ಕಳು
ಹೂದೋಟಕೆ ಹೋದರು
ಒಂದೊಂದು ಹೂವಿಗೂ
ಪರಿಮಳವ ತಂದರು
ಚಂದ ಚಂದದ ಮಕ್ಕಳು
ಪಾಠಶಾಲೆಗೆ ತೆರಳಿದರು
ಪಾಠ ಕಲಿತು ಓಟಕಿತ್ತು
ಊಟಕೆ ಮನೆಗೆ ಬಂದರು
ಮಕ್ಕಳು ಬಂದಾರೆ
ಊಟ ಕೊಡಿ!
*****
ಚಂದ ಚಂದದ ಮಕ್ಕಳು
ಅಂಗಳಕೆ ಬಂದರು
ತಿಂಗಳ ಬೆಳಕ ನೋಡಿ ನಲಿದು
ನಾಳೆ ಬರುವೆವೆಂದರು
ಚಂದ ಚಂದದ ಮಕ್ಕಳು
ಹೂದೋಟಕೆ ಹೋದರು
ಒಂದೊಂದು ಹೂವಿಗೂ
ಪರಿಮಳವ ತಂದರು
ಚಂದ ಚಂದದ ಮಕ್ಕಳು
ಪಾಠಶಾಲೆಗೆ ತೆರಳಿದರು
ಪಾಠ ಕಲಿತು ಓಟಕಿತ್ತು
ಊಟಕೆ ಮನೆಗೆ ಬಂದರು
ಮಕ್ಕಳು ಬಂದಾರೆ
ಊಟ ಕೊಡಿ!
*****
ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…
ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
ಮಂಗಳೂರಿನ ಟೌನ್ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…
ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…