ನಾನು ಆಗಿದ್ರೆ ಮರ
ಬರುತ್ತಿರಲಿಲ್ಲ ಬರ
ಮೋಡಗಳಿಗೆ ತಂಪು ನೀಡಿ
ಹೇಳುತ್ತಿದ್ದೆ ಸುರಿಸಿ ಸುರ ಸುರ
ಸುರಿಸುವಂತೆ ಭರ ಭರ
ವರ್ಷವಿಡೀ ಧಾರೆ
ಹರಿಯುತ್ತಿತ್ತು ನೀರು
ತುಂಬಿ ಹಳ್ಳ ಪೂರ
ಭೂಮಿಯೆಲ್ಲ ಹಸಿರುಟ್ಟ
ಬಸಿರು ಅಮ್ಮನಂತೆ
ಕಾಣುತ್ತಿತ್ತು ಅಳುವ ಮಗುವ
ಸುಮ್ಮನೆ ಇರಿಸುವಂತೆ
*****
ನಾನು ಆಗಿದ್ರೆ ಮರ
ಬರುತ್ತಿರಲಿಲ್ಲ ಬರ
ಮೋಡಗಳಿಗೆ ತಂಪು ನೀಡಿ
ಹೇಳುತ್ತಿದ್ದೆ ಸುರಿಸಿ ಸುರ ಸುರ
ಸುರಿಸುವಂತೆ ಭರ ಭರ
ವರ್ಷವಿಡೀ ಧಾರೆ
ಹರಿಯುತ್ತಿತ್ತು ನೀರು
ತುಂಬಿ ಹಳ್ಳ ಪೂರ
ಭೂಮಿಯೆಲ್ಲ ಹಸಿರುಟ್ಟ
ಬಸಿರು ಅಮ್ಮನಂತೆ
ಕಾಣುತ್ತಿತ್ತು ಅಳುವ ಮಗುವ
ಸುಮ್ಮನೆ ಇರಿಸುವಂತೆ
*****
೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…
ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…
"ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…
ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…