ಜೀವವಿದ್ದರೂ
ನೆನಪಿಗೆ ಬಾರದು
ಸವಿ ಸಂಭ್ರಮದಾ ಕ್ಷಣ
ನಾವು ಹುಟ್ಟಿದಾಗ.
ಜೀವವಿಲ್ಲದಿದ್ದರೂ
ನೆನಪಿಗೆ ಬಾರದು
ಶೋಕ ಸಂಭ್ರಮದಾ ಕ್ಷಣ
ನಾವು ಸತ್ತಾಗ.
ನೆನಪಿರದ ಆ ಕ್ಷಣ
ನೆನಪಿರದ ಈ ಕ್ಷಣ
ಮರುಕಳಿಸಲಾರವು
ಇನ್ನೊಂದು ದಿನ.
*****
ಜೀವವಿದ್ದರೂ
ನೆನಪಿಗೆ ಬಾರದು
ಸವಿ ಸಂಭ್ರಮದಾ ಕ್ಷಣ
ನಾವು ಹುಟ್ಟಿದಾಗ.
ಜೀವವಿಲ್ಲದಿದ್ದರೂ
ನೆನಪಿಗೆ ಬಾರದು
ಶೋಕ ಸಂಭ್ರಮದಾ ಕ್ಷಣ
ನಾವು ಸತ್ತಾಗ.
ನೆನಪಿರದ ಆ ಕ್ಷಣ
ನೆನಪಿರದ ಈ ಕ್ಷಣ
ಮರುಕಳಿಸಲಾರವು
ಇನ್ನೊಂದು ದಿನ.
*****
‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…
"ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…
ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…
ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…