ನನ್ನ ಹಾಡು
ಹಾಡು ಹಾಡಿನಾನಂದದ ರೂಪ
ಜೀವ ಜೀವ ಹೃದಯಗಳಲ್ಲಿ |
ಮನುಜ ಮನಕೆ ತಂಪು ನೀಡಿ
ಬಾಳಿನಂಗಳದಲಿ ಬೆರೆಯಲಿ |
ಮನವು ತೊಟ್ಟಿಲಾಗಿಸಿ ತೂಗಿ
ನೊಂದ ಜೀವಿಗೆ ನಲಿವಾಗಲಿ !
ಬೆರೆತಾದ ಬಾಳಿಗೆ ಸ್ವರವಾಗಿ
ಸೆಳೆದು ಪ್ರೇಮ ಸುಧೆಯಾಗಲಿ !
*****
ನನ್ನ ಹಾಡು
ಹಾಡು ಹಾಡಿನಾನಂದದ ರೂಪ
ಜೀವ ಜೀವ ಹೃದಯಗಳಲ್ಲಿ |
ಮನುಜ ಮನಕೆ ತಂಪು ನೀಡಿ
ಬಾಳಿನಂಗಳದಲಿ ಬೆರೆಯಲಿ |
ಮನವು ತೊಟ್ಟಿಲಾಗಿಸಿ ತೂಗಿ
ನೊಂದ ಜೀವಿಗೆ ನಲಿವಾಗಲಿ !
ಬೆರೆತಾದ ಬಾಳಿಗೆ ಸ್ವರವಾಗಿ
ಸೆಳೆದು ಪ್ರೇಮ ಸುಧೆಯಾಗಲಿ !
*****
"ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…
ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…
ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…
ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…