ನನ್ನ ಹಾಡು
ಹಾಡು ಹಾಡಿನಾನಂದದ ರೂಪ
ಜೀವ ಜೀವ ಹೃದಯಗಳಲ್ಲಿ |
ಮನುಜ ಮನಕೆ ತಂಪು ನೀಡಿ
ಬಾಳಿನಂಗಳದಲಿ ಬೆರೆಯಲಿ |
ಮನವು ತೊಟ್ಟಿಲಾಗಿಸಿ ತೂಗಿ
ನೊಂದ ಜೀವಿಗೆ ನಲಿವಾಗಲಿ !
ಬೆರೆತಾದ ಬಾಳಿಗೆ ಸ್ವರವಾಗಿ
ಸೆಳೆದು ಪ್ರೇಮ ಸುಧೆಯಾಗಲಿ !
*****
ನನ್ನ ಹಾಡು
ಹಾಡು ಹಾಡಿನಾನಂದದ ರೂಪ
ಜೀವ ಜೀವ ಹೃದಯಗಳಲ್ಲಿ |
ಮನುಜ ಮನಕೆ ತಂಪು ನೀಡಿ
ಬಾಳಿನಂಗಳದಲಿ ಬೆರೆಯಲಿ |
ಮನವು ತೊಟ್ಟಿಲಾಗಿಸಿ ತೂಗಿ
ನೊಂದ ಜೀವಿಗೆ ನಲಿವಾಗಲಿ !
ಬೆರೆತಾದ ಬಾಳಿಗೆ ಸ್ವರವಾಗಿ
ಸೆಳೆದು ಪ್ರೇಮ ಸುಧೆಯಾಗಲಿ !
*****
ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್ಸೂಟು… Read more…
ಪ್ರಕರಣ ೩ ಜನಾರ್ದನ ಪುರದ ಹಳೆಯ ಇನ್ಸ್ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು… Read more…
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…
ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…
"ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…