ನನ್ನ ಹಾಡು
ಹಾಡು ಹಾಡಿನಾನಂದದ ರೂಪ
ಜೀವ ಜೀವ ಹೃದಯಗಳಲ್ಲಿ |
ಮನುಜ ಮನಕೆ ತಂಪು ನೀಡಿ
ಬಾಳಿನಂಗಳದಲಿ ಬೆರೆಯಲಿ |
ಮನವು ತೊಟ್ಟಿಲಾಗಿಸಿ ತೂಗಿ
ನೊಂದ ಜೀವಿಗೆ ನಲಿವಾಗಲಿ !
ಬೆರೆತಾದ ಬಾಳಿಗೆ ಸ್ವರವಾಗಿ
ಸೆಳೆದು ಪ್ರೇಮ ಸುಧೆಯಾಗಲಿ !
*****
ನನ್ನ ಹಾಡು
ಹಾಡು ಹಾಡಿನಾನಂದದ ರೂಪ
ಜೀವ ಜೀವ ಹೃದಯಗಳಲ್ಲಿ |
ಮನುಜ ಮನಕೆ ತಂಪು ನೀಡಿ
ಬಾಳಿನಂಗಳದಲಿ ಬೆರೆಯಲಿ |
ಮನವು ತೊಟ್ಟಿಲಾಗಿಸಿ ತೂಗಿ
ನೊಂದ ಜೀವಿಗೆ ನಲಿವಾಗಲಿ !
ಬೆರೆತಾದ ಬಾಳಿಗೆ ಸ್ವರವಾಗಿ
ಸೆಳೆದು ಪ್ರೇಮ ಸುಧೆಯಾಗಲಿ !
*****
ಚಿತ್ರ: ಆಂಬರ್ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್ ನೀರು ಹರಿಯುತ್ತಿದ್ದ… Read more…
ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…
ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…
ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…
"ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…