ಹೂವಿನ ದಳಗಳಂತೆ
ಕಣ್ಣುಗಳನ್ನು ತೆರೆದು
ಸುಗಂಧ ಜಲವ
ಬೀಸಿ ಸೆಳೆದಾಗ
ಬಂತು ದುಂಬಿ
ದೇವ ಮೈದುಂಬಿ ಬಂದಂತೆ
ಹೀರಿ ಹನಿ ಮಕರಂದ
ಊರಿ ಹೂ ಮೈಯೊಳಗೆ
ಹುದುಗಿ ಹಗುರಾಗಿ
ಎದೆಯ ಮೇಲೊರಗೆ
ಅಂದೆ:
ನೀನೀಗ ನನ್ನ ಕರುಣೆಯ ಕಂದ
ನಿನ್ನೊಳಗೆ ನನ್ನ
ರೂಪ ಸ್ಪರ್ಶ ರಸ ಗಂಧ!
*****
ಹೂವಿನ ದಳಗಳಂತೆ
ಕಣ್ಣುಗಳನ್ನು ತೆರೆದು
ಸುಗಂಧ ಜಲವ
ಬೀಸಿ ಸೆಳೆದಾಗ
ಬಂತು ದುಂಬಿ
ದೇವ ಮೈದುಂಬಿ ಬಂದಂತೆ
ಹೀರಿ ಹನಿ ಮಕರಂದ
ಊರಿ ಹೂ ಮೈಯೊಳಗೆ
ಹುದುಗಿ ಹಗುರಾಗಿ
ಎದೆಯ ಮೇಲೊರಗೆ
ಅಂದೆ:
ನೀನೀಗ ನನ್ನ ಕರುಣೆಯ ಕಂದ
ನಿನ್ನೊಳಗೆ ನನ್ನ
ರೂಪ ಸ್ಪರ್ಶ ರಸ ಗಂಧ!
*****
ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…
ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…
ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…