ಹೂವಿನ ದಳಗಳಂತೆ
ಕಣ್ಣುಗಳನ್ನು ತೆರೆದು
ಸುಗಂಧ ಜಲವ
ಬೀಸಿ ಸೆಳೆದಾಗ
ಬಂತು ದುಂಬಿ
ದೇವ ಮೈದುಂಬಿ ಬಂದಂತೆ
ಹೀರಿ ಹನಿ ಮಕರಂದ
ಊರಿ ಹೂ ಮೈಯೊಳಗೆ
ಹುದುಗಿ ಹಗುರಾಗಿ
ಎದೆಯ ಮೇಲೊರಗೆ
ಅಂದೆ:
ನೀನೀಗ ನನ್ನ ಕರುಣೆಯ ಕಂದ
ನಿನ್ನೊಳಗೆ ನನ್ನ
ರೂಪ ಸ್ಪರ್ಶ ರಸ ಗಂಧ!
*****
ಹೂವಿನ ದಳಗಳಂತೆ
ಕಣ್ಣುಗಳನ್ನು ತೆರೆದು
ಸುಗಂಧ ಜಲವ
ಬೀಸಿ ಸೆಳೆದಾಗ
ಬಂತು ದುಂಬಿ
ದೇವ ಮೈದುಂಬಿ ಬಂದಂತೆ
ಹೀರಿ ಹನಿ ಮಕರಂದ
ಊರಿ ಹೂ ಮೈಯೊಳಗೆ
ಹುದುಗಿ ಹಗುರಾಗಿ
ಎದೆಯ ಮೇಲೊರಗೆ
ಅಂದೆ:
ನೀನೀಗ ನನ್ನ ಕರುಣೆಯ ಕಂದ
ನಿನ್ನೊಳಗೆ ನನ್ನ
ರೂಪ ಸ್ಪರ್ಶ ರಸ ಗಂಧ!
*****
ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…
ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…
ಮಂಗಳೂರಿನ ಟೌನ್ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…
ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…
ಪ್ರಕರಣ ೧೦ ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ… Read more…