ಹೂವಿನ ದಳಗಳಂತೆ
ಕಣ್ಣುಗಳನ್ನು ತೆರೆದು
ಸುಗಂಧ ಜಲವ
ಬೀಸಿ ಸೆಳೆದಾಗ
ಬಂತು ದುಂಬಿ
ದೇವ ಮೈದುಂಬಿ ಬಂದಂತೆ
ಹೀರಿ ಹನಿ ಮಕರಂದ
ಊರಿ ಹೂ ಮೈಯೊಳಗೆ
ಹುದುಗಿ ಹಗುರಾಗಿ
ಎದೆಯ ಮೇಲೊರಗೆ
ಅಂದೆ:
ನೀನೀಗ ನನ್ನ ಕರುಣೆಯ ಕಂದ
ನಿನ್ನೊಳಗೆ ನನ್ನ
ರೂಪ ಸ್ಪರ್ಶ ರಸ ಗಂಧ!
*****
ಹೂವಿನ ದಳಗಳಂತೆ
ಕಣ್ಣುಗಳನ್ನು ತೆರೆದು
ಸುಗಂಧ ಜಲವ
ಬೀಸಿ ಸೆಳೆದಾಗ
ಬಂತು ದುಂಬಿ
ದೇವ ಮೈದುಂಬಿ ಬಂದಂತೆ
ಹೀರಿ ಹನಿ ಮಕರಂದ
ಊರಿ ಹೂ ಮೈಯೊಳಗೆ
ಹುದುಗಿ ಹಗುರಾಗಿ
ಎದೆಯ ಮೇಲೊರಗೆ
ಅಂದೆ:
ನೀನೀಗ ನನ್ನ ಕರುಣೆಯ ಕಂದ
ನಿನ್ನೊಳಗೆ ನನ್ನ
ರೂಪ ಸ್ಪರ್ಶ ರಸ ಗಂಧ!
*****
ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…
ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…
ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…