ದರ್ಬಾರ ಮದೀನಶಾರದೊಳು
ಸದರ ಮಹಮ್ಮದ ಪೀರಪೈಗಂಬರ
ಚದುರತನದಿ ಚಲ್ವರಿದು ಮೆರೆಯುವ || ಪ ||
ತಾಬೂತಿನೊಳಗೊಂದು ಹಸ್ತವು
ಶೋಭಿತ ಆರಸನ ಪರ್ದಿಯೊಳಗೆ ಬಂದು
ಮಾಬೂಬನವರಿಗೆ ಮಹಿಮೆ ತೋರಿ || ೧ ||
ಸ್ಯೆಯದೀನ ಕಾಸೀಮ ಸಮರದಿ
ಧಾಮಶಪುರ ಗಡಿಶೀಮೆ ಗೆಲಿದು
ಭೂಯ್ಯೋಮದಿ ಶಿಶುನಾಳಧೀಶದಶಾ || ೨ ||
*****
ದರ್ಬಾರ ಮದೀನಶಾರದೊಳು
ಸದರ ಮಹಮ್ಮದ ಪೀರಪೈಗಂಬರ
ಚದುರತನದಿ ಚಲ್ವರಿದು ಮೆರೆಯುವ || ಪ ||
ತಾಬೂತಿನೊಳಗೊಂದು ಹಸ್ತವು
ಶೋಭಿತ ಆರಸನ ಪರ್ದಿಯೊಳಗೆ ಬಂದು
ಮಾಬೂಬನವರಿಗೆ ಮಹಿಮೆ ತೋರಿ || ೧ ||
ಸ್ಯೆಯದೀನ ಕಾಸೀಮ ಸಮರದಿ
ಧಾಮಶಪುರ ಗಡಿಶೀಮೆ ಗೆಲಿದು
ಭೂಯ್ಯೋಮದಿ ಶಿಶುನಾಳಧೀಶದಶಾ || ೨ ||
*****
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…
ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…
"ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…
ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…