
ಡಾ|| ಬಿ. ಎಸ್. ಯಡಿಯೂರಪ್ಪ ನಮ್ಮ ಪ್ರೀತಿಯ ಮುಖ್ಯಮಂತ್ರಿ
- ಡಾ|| ಬಿ. ಎಸ್. ಯಡಿಯೂರಪ್ಪ ನಮ್ಮ ಪ್ರೀತಿಯ ಮುಖ್ಯಮಂತ್ರಿ - September 2, 2020
- ನಮ್ಮ ಬೆಂಗಳೂರು ನಗರ, ಅನೇಕ ರಾಷ್ರಗಳನ್ನು ಅಲುಗಿಸಿದ ಒಂದು ಮಹಾನಗರ - June 24, 2020
- ಕರ್ನಾಟಕ ಈ ಸಂದರ್ಭದಲ್ಲಿ ಕೇಂದ್ರ ಹಾಗು ರಾಜ್ಯದಲ್ಲಿ ಸುವರ್ಣ ಸಮಯ ಹೊಂದಿದೆಯೇ? - March 27, 2020
೨೦೦೮ನೇ ಮೇ ತಿಂಗಳು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಕನ್ನಡ ಜನತೆಗೆ ಮುಖ್ಯವಾದ ಚುನಾವಣೆಯಾಗಿತ್ತು. ಭಾರತದಲ್ಲಿ ಕೆಲವೊಂದು ಜನಕ್ಕೆ ಚುನಾವಣೆ ಎಂದರೆ ಹಸಿರು ಶೀಶೆಗಳ ಹಾಗು ಹಸಿರು ಸೀರೆಗಳ ಪ್ರವಾಹ. ಆದರೆ ೨೦೦೮ರ ಮೇ ಚುನಾವಣೆ ಕನ್ನಡ ಜನರಿಗೆ ಹಾಗಾಗಿರಲಿಲ್ಲ. ಕಳೆದ ಮೈತ್ರಿ ಸರ್ಕಾರ ಬಹಳ ಚೆನ್ನಾಗಿತ್ತು. ಆದರೆ ಅವರಿತ್ತ ಸೂಚನೆಗಳು ಸಮರ್ಪಕವಾಗಿರಲಿಲ್ಲ ಮತ್ತು ಕನ್ನಡ […]