ಎಷ್ಟೊಂದಿವೆ ವಜ್ರದ ಬೊಟ್ಟು
ಅಟ್ಟಲ ಮೇಲೆ ಎತ್ತಿಟ್ಟು
ಹೋಗಿದ್ದಾರೆ ಹೊರಗೆಲ್ಲೋ
ಕೈಗೆ ಸಿಗುವಂತಿಲ್ವಲ್ಲೋ!
ಅವಕ್ಕೆ ಹಗಲು ಆಗೋಲ್ಲ
ರಾತ್ರಿಯಲ್ಲೇ ಮಾತೆಲ್ಲ
ಮೈಯನು ಕುಲುಕಿ ನಗುತಾವೆ
ಕಂಬನಿ ಚೆಲ್ಲಿ ಅಳುತಾವೆ.
ನಾ ಯಾರೆಂದು ಗೊತ್ತಾಯ್ತ?
ಅಥವಾ ಬುದ್ಧಿ ಪೆಚ್ಚಾಯ್ತ?
(ಉತ್ತರ: ನಕ್ಷತ್ರ)
*****
ಎಷ್ಟೊಂದಿವೆ ವಜ್ರದ ಬೊಟ್ಟು
ಅಟ್ಟಲ ಮೇಲೆ ಎತ್ತಿಟ್ಟು
ಹೋಗಿದ್ದಾರೆ ಹೊರಗೆಲ್ಲೋ
ಕೈಗೆ ಸಿಗುವಂತಿಲ್ವಲ್ಲೋ!
ಅವಕ್ಕೆ ಹಗಲು ಆಗೋಲ್ಲ
ರಾತ್ರಿಯಲ್ಲೇ ಮಾತೆಲ್ಲ
ಮೈಯನು ಕುಲುಕಿ ನಗುತಾವೆ
ಕಂಬನಿ ಚೆಲ್ಲಿ ಅಳುತಾವೆ.
ನಾ ಯಾರೆಂದು ಗೊತ್ತಾಯ್ತ?
ಅಥವಾ ಬುದ್ಧಿ ಪೆಚ್ಚಾಯ್ತ?
(ಉತ್ತರ: ನಕ್ಷತ್ರ)
*****
ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…
ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…
ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…
ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…
ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…