ಎಷ್ಟೊಂದಿವೆ ವಜ್ರದ ಬೊಟ್ಟು
ಅಟ್ಟಲ ಮೇಲೆ ಎತ್ತಿಟ್ಟು
ಹೋಗಿದ್ದಾರೆ ಹೊರಗೆಲ್ಲೋ
ಕೈಗೆ ಸಿಗುವಂತಿಲ್ವಲ್ಲೋ!
ಅವಕ್ಕೆ ಹಗಲು ಆಗೋಲ್ಲ
ರಾತ್ರಿಯಲ್ಲೇ ಮಾತೆಲ್ಲ
ಮೈಯನು ಕುಲುಕಿ ನಗುತಾವೆ
ಕಂಬನಿ ಚೆಲ್ಲಿ ಅಳುತಾವೆ.
ನಾ ಯಾರೆಂದು ಗೊತ್ತಾಯ್ತ?
ಅಥವಾ ಬುದ್ಧಿ ಪೆಚ್ಚಾಯ್ತ?
(ಉತ್ತರ: ನಕ್ಷತ್ರ)
*****
ಎಷ್ಟೊಂದಿವೆ ವಜ್ರದ ಬೊಟ್ಟು
ಅಟ್ಟಲ ಮೇಲೆ ಎತ್ತಿಟ್ಟು
ಹೋಗಿದ್ದಾರೆ ಹೊರಗೆಲ್ಲೋ
ಕೈಗೆ ಸಿಗುವಂತಿಲ್ವಲ್ಲೋ!
ಅವಕ್ಕೆ ಹಗಲು ಆಗೋಲ್ಲ
ರಾತ್ರಿಯಲ್ಲೇ ಮಾತೆಲ್ಲ
ಮೈಯನು ಕುಲುಕಿ ನಗುತಾವೆ
ಕಂಬನಿ ಚೆಲ್ಲಿ ಅಳುತಾವೆ.
ನಾ ಯಾರೆಂದು ಗೊತ್ತಾಯ್ತ?
ಅಥವಾ ಬುದ್ಧಿ ಪೆಚ್ಚಾಯ್ತ?
(ಉತ್ತರ: ನಕ್ಷತ್ರ)
*****
ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…
ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್ತಿ ಬೆಚ್ಚಿ… Read more…
ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…
ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…
[ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…