ಭಾರತ ಮಾತೆ

ಭಾರತ ಮಾತೆಯ
ಮಕ್ಕಳು ನಾವು
ಭಾರತೀಯರು ನಾವು
ಭಾಗ್ಯದಯವಾಗಲಿ
ಬೆಳಕಿನ ಕಿರಣ ಭಾರತೀಯರ ಜನಮನ
ಒಂದೇ ಒಂದೇ ಎನ್ನುವೆವು
ನಾವೆಲ್ಲ ಒಂದೇ ಎನ್ನುವೆವು || ಭಾ ||

ಮಣ್ಣಿನ ಮಕ್ಕಳು ನಾವೆ ನಾವು
ಈ ಮಣ್ಣಲಿ ಬೆಳೆದ ಸಸಿಗಳು
ಹಸಿರು ಒಂದೇ ಎನ್ನುವೆವು
ಉಸಿರು ಒಂದೇ ಎನ್ನುವೆವು || ಭಾ ||

ದಿಟ್ಟತನದಲ್ಲಿ ತೊಟ್ಟ ಮೇರು ಶಿಖರ
ನವನವೀನ ಕಿರೀಟಧಾರಿಗಳು
ತೊಟ್ಟ ಬಾಣಗಳು ಝೇಂಕರಿಸುವ
ಮುಗಿಲ ಕಾರ್‍ಮೋಡಗಳಂಚಿನ ಮಿಂಚುಗಳು || ಭಾ ||

ಕಾನನದ ಮೆರಗ ನೀಡುವ
ಅರಳುವ ಪುಷ್ಪಸಂಜಾತಗಳು
ಬಣ್ಣಗೊಂಚಲ ಬೀರಿದ ಋತುಮಾನ
ಸಂಸ್ಕೃತಿಯ ಹೂವುಗಳು ನಾವೇ ನಾವು

ಒಂದೇ ಒಂದೇ ಎನ್ನುವೆವು
ನಾವೆಲ್ಲ ಒಂದೇ ಎನ್ನವೆವು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಜ ಸ್ವರೂಪ
Next post ಆತ್ಮ ಮಿಲನ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys