ಮುದ್ದು ಮರಿ
ನಾಯಿ ಮರಿ
ಬೇಗ ಬೇಗ
ಹಾಲು ಕುಡಿ
ಅಪ್ಪ ಬಂದ್ರೆ
ಪೇಟೆಯಿಂದ
ಕ್ಯುಂ ಕ್ಯುಂ
ರಾಗ ತೆಗಿ
ನಿನಗೆ ನೋಡು
ಬಿಸ್ಕೇಟು
ನನಗೆ ಮಾತ್ರ
ಚಾಕ್ಲೇಟು
ಅಮ್ಮ ಬಂದ್ಲು
ನೋಡು
ಸುಮ್ಮನವಳ
ಕಾಡು
ಕೊಡುವಳು
ನಿಂಗೆ ತಿಂಡಿ
ಜೋರಾಗಿ
ಕಿವಿಯನು ಹಿಂಡಿ.
*****
ಮುದ್ದು ಮರಿ
ನಾಯಿ ಮರಿ
ಬೇಗ ಬೇಗ
ಹಾಲು ಕುಡಿ
ಅಪ್ಪ ಬಂದ್ರೆ
ಪೇಟೆಯಿಂದ
ಕ್ಯುಂ ಕ್ಯುಂ
ರಾಗ ತೆಗಿ
ನಿನಗೆ ನೋಡು
ಬಿಸ್ಕೇಟು
ನನಗೆ ಮಾತ್ರ
ಚಾಕ್ಲೇಟು
ಅಮ್ಮ ಬಂದ್ಲು
ನೋಡು
ಸುಮ್ಮನವಳ
ಕಾಡು
ಕೊಡುವಳು
ನಿಂಗೆ ತಿಂಡಿ
ಜೋರಾಗಿ
ಕಿವಿಯನು ಹಿಂಡಿ.
*****
ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…
ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…
"ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…