ಮುದ್ದು ಮರಿ
ನಾಯಿ ಮರಿ
ಬೇಗ ಬೇಗ
ಹಾಲು ಕುಡಿ
ಅಪ್ಪ ಬಂದ್ರೆ
ಪೇಟೆಯಿಂದ
ಕ್ಯುಂ ಕ್ಯುಂ
ರಾಗ ತೆಗಿ
ನಿನಗೆ ನೋಡು
ಬಿಸ್ಕೇಟು
ನನಗೆ ಮಾತ್ರ
ಚಾಕ್ಲೇಟು
ಅಮ್ಮ ಬಂದ್ಲು
ನೋಡು
ಸುಮ್ಮನವಳ
ಕಾಡು
ಕೊಡುವಳು
ನಿಂಗೆ ತಿಂಡಿ
ಜೋರಾಗಿ
ಕಿವಿಯನು ಹಿಂಡಿ.
*****
ಮುದ್ದು ಮರಿ
ನಾಯಿ ಮರಿ
ಬೇಗ ಬೇಗ
ಹಾಲು ಕುಡಿ
ಅಪ್ಪ ಬಂದ್ರೆ
ಪೇಟೆಯಿಂದ
ಕ್ಯುಂ ಕ್ಯುಂ
ರಾಗ ತೆಗಿ
ನಿನಗೆ ನೋಡು
ಬಿಸ್ಕೇಟು
ನನಗೆ ಮಾತ್ರ
ಚಾಕ್ಲೇಟು
ಅಮ್ಮ ಬಂದ್ಲು
ನೋಡು
ಸುಮ್ಮನವಳ
ಕಾಡು
ಕೊಡುವಳು
ನಿಂಗೆ ತಿಂಡಿ
ಜೋರಾಗಿ
ಕಿವಿಯನು ಹಿಂಡಿ.
*****
ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…
ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…
ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…
ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…