ಬಾಳ ಬಳ್ಳಿ
ಬಿಟ್ಟ ಹೂವು
ಕೂಸು ಮುದುಮುದ್ದಿದೆ
ಜೀವ ಜೀವ
ಆತು ಓತು
ಮೈಯ್ಯ ಮಾಟ ತಿದ್ದಿದೆ
ಮೋಹ ಮಮತೆ
ಕೂಡ ದಣಿದು
ದೇಹ ಜಾಲ ಹೆಣೆದಿದೆ
ಅಳುವ ನೋವ
ಕುಂದು ಕೊರತೆ
ಬಾಲರೂಪ ನೊಣೆದಿದೆ
ಬಲಿದು ಬೆಳೆದು
ನಲಿದು ಉಲಿದು
ಹೊಂದು ಫಲವ ಕುಸುಮವೆ
ಬಾಳು ಬಾಳ
ಕಾಳ ಕಳೆದು
ನಿನ್ನ ಏಳ್ಗೆ ಬಯಸುವೆ
*****
ಬಾಳ ಬಳ್ಳಿ
ಬಿಟ್ಟ ಹೂವು
ಕೂಸು ಮುದುಮುದ್ದಿದೆ
ಜೀವ ಜೀವ
ಆತು ಓತು
ಮೈಯ್ಯ ಮಾಟ ತಿದ್ದಿದೆ
ಮೋಹ ಮಮತೆ
ಕೂಡ ದಣಿದು
ದೇಹ ಜಾಲ ಹೆಣೆದಿದೆ
ಅಳುವ ನೋವ
ಕುಂದು ಕೊರತೆ
ಬಾಲರೂಪ ನೊಣೆದಿದೆ
ಬಲಿದು ಬೆಳೆದು
ನಲಿದು ಉಲಿದು
ಹೊಂದು ಫಲವ ಕುಸುಮವೆ
ಬಾಳು ಬಾಳ
ಕಾಳ ಕಳೆದು
ನಿನ್ನ ಏಳ್ಗೆ ಬಯಸುವೆ
*****
ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…
ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…
ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…
ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…