ಬಾಳ ಬಳ್ಳಿ
ಬಿಟ್ಟ ಹೂವು
ಕೂಸು ಮುದುಮುದ್ದಿದೆ
ಜೀವ ಜೀವ
ಆತು ಓತು
ಮೈಯ್ಯ ಮಾಟ ತಿದ್ದಿದೆ
ಮೋಹ ಮಮತೆ
ಕೂಡ ದಣಿದು
ದೇಹ ಜಾಲ ಹೆಣೆದಿದೆ
ಅಳುವ ನೋವ
ಕುಂದು ಕೊರತೆ
ಬಾಲರೂಪ ನೊಣೆದಿದೆ
ಬಲಿದು ಬೆಳೆದು
ನಲಿದು ಉಲಿದು
ಹೊಂದು ಫಲವ ಕುಸುಮವೆ
ಬಾಳು ಬಾಳ
ಕಾಳ ಕಳೆದು
ನಿನ್ನ ಏಳ್ಗೆ ಬಯಸುವೆ
*****
ಬಾಳ ಬಳ್ಳಿ
ಬಿಟ್ಟ ಹೂವು
ಕೂಸು ಮುದುಮುದ್ದಿದೆ
ಜೀವ ಜೀವ
ಆತು ಓತು
ಮೈಯ್ಯ ಮಾಟ ತಿದ್ದಿದೆ
ಮೋಹ ಮಮತೆ
ಕೂಡ ದಣಿದು
ದೇಹ ಜಾಲ ಹೆಣೆದಿದೆ
ಅಳುವ ನೋವ
ಕುಂದು ಕೊರತೆ
ಬಾಲರೂಪ ನೊಣೆದಿದೆ
ಬಲಿದು ಬೆಳೆದು
ನಲಿದು ಉಲಿದು
ಹೊಂದು ಫಲವ ಕುಸುಮವೆ
ಬಾಳು ಬಾಳ
ಕಾಳ ಕಳೆದು
ನಿನ್ನ ಏಳ್ಗೆ ಬಯಸುವೆ
*****
ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…
ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…
"ಹಲೋ-ಸ್ವೀಟಿ-ಗುಡ್ ಮಾರ್ನಿಂಗ್-" ಡಾಕ್ಟರ್ ವಿಜಯಾ ಪ್ರೊಫೆಸರ್ಗೆ ವಿಶ್ ಮಾಡಿದಳು. ಆತ್ಮವಿಶ್ವಾಸದ, ಧೈರ್ಯ-ಆಸೆ ಭರವಸೆ ಹುಟ್ಟಿಸುವ ಪುಟ್ಟ ತೀಕ್ಷ್ಣವಾದ ಕಣ್ಣುಗಳ ಸ್ವಲ್ಪವೇ ಸ್ಥೂಲಕಾಯದ ಎತ್ತರದ ನಿಲುವಿನ ಮಧ್ಯ ವಯಸ್ಸು… Read more…
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…
ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…