ಅಕ್ಷರದೊಳ್ ಅನ್ನವನಿತ್ತ

ಅಕ್ಷರದೊಳ್ ಅನ್ನವನಿತ್ತ
ಗುರುವಿಗೆ ಶರಣು|
ಅಜ್ಞಾನದಿಂದ ಸುಜ್ಞಾನದ ಕಡೆಗೆ
ನೆಡೆಸಿದ ಗುರುವಿಗೆ ನನ್ನ ಶರಣು||

ಕತ್ತಲೆಯಿಂದ ಬೆಳೆಕಿನೆಡೆಗೆ
ಗುರಿತೋರಿದ ಗುರುವಿಗೆ ನನ್ನ ಶರಣು|
ಕ್ಲಿಷ್ಟಕರವಾದುದ ಸರಳೀಕರಿಸಿದ
ಗುರುವಿಗೆ ನನ್ನ ಶರಣು||

ಗುರು ಬ್ರಹ್ಮನಾಗಿ ಸಕಲ ವಿದ್ಯಾಧಿಪತಿಯಾದ
ವಿದ್ಯಾರ್ಥಿ ಶಿಲ್ಪಿಗೆ ಶರಣು| ಅನಂತ ಕರುಣಾಮೂರ್‍ತಿ
ಗುರುಕಾರುಣ್ಯನಿಗೆ ನನ್ನ ಶರಣು ಶರಣಾರ್‍ತಿ||

ಆಚರಣೆಗಳಡಚನೆ ನಿವಾರಿಸುವ
ವಿದ್ಯೆಕಲಿಸಿದಾ ಗುರುದೈವಗೆ ನನ್ನ ಶರಣು|
ಅಸ್ಪುರ್‍ಶ್ಯತೆಯ ಅಸ್ಪಷ್ಟತೆಯ
ಸ್ಪಷ್ಟವಾಗಿಸಿದ ಗುರುವಿಗೆ ನನ್ನ ಶರಣು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣದ ಕತೆ
Next post ಚೆಲುವಿನ ಬೇಟೆ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…