ನೀ ಮನಸು ಮಾಡೆನ್ನ

ನೀ ಮನಸು ಮಾಡೆನ್ನ
ಕ್ಷಮಿಸೋ ದೇವಾ
ಅರಿತೋ ಅರಿಯದಲೋ
ತಪ್ಪಮಾಡ್ಡಿದ್ದರೆ ನಾನು|
ಸಕಲರ ರಕ್ಷಕ ಆರಕ್ಷಕ
ಮೂಜಗದೊಡೆಯನೇ
ಪಾಲಿಸೋ ಎನ್ನ ನೀನು||

ವಿದ್ಯೆ ವಿಜ್ಞಾನ ಅರಿಯೇ ನಾನು
ತರ್ಕ ವಿತರ್ಕಗಳ ತಿಳಿಯೇ ನಾನು|
ಅಂಕ ಸಂಖ್ಯಾದಿ ವಿವರಗಳ
ಬರೆಯಲು ಬಾರದವ ನಾನು
ತಿಳಿದಿರುವುದೊಂದೆ ನಿನ್ನಾ….
ಕಣ್ಣಮುಚ್ಚಿ ನಂಬುವುದು||

ಪಾಪ ಕರ್ಮವ ತಿಳಿಯೆ ನಾನು
ಪುಣ್ಯಫಲವನು ಅರಿಯೆ ನಾನು|
ಜೀವನ ಹೇಗೆ ನಡೆವುದೋ
ಹಾಗೆ ನಡೆದು ಬಂದೆ ನಾನು|
ಅಂಧನಿಗೆ ಊರುಗೋಲು ಆಸರೆಯಂತೆ
ಕರುವು ಆಕಳ ಅನುಸರಿಸುವಂತೆ
ನಿನ್ನ ನಂಬಿ ಎಲ್ಲವನು ಕಂಡೆ ನಾನು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದುಬಾರಿ ಮುಗುಳು ನಗೆ
Next post ಕೋರಿಕೆ ಮನಕ್ಕೆ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys