ಹಸಿರು ಎಲೆಯಲಿ
ಉಸಿರ ಕಲೆಗಳು
ಪ್ರಕೃತಿ ಚುಂಬಿದ ನರ್ತನ ||
ಚುಮು ಚುಮು
ಹನಿಯಲಿ ಸುಮಗಳು
ಅರಳಿ ನಲಿವ ಸ್ಪಂಧನ ||
ಮನದ ಭಾವನೆ
ಕದವ ತೆರೆಯೆ
ದುಂಬಿ ಒಲಿದ ಚಂದನ ||
ಸರಸ ವಿರಸ
ಹರುಷದಲಿ ಅನಂತ
ದಿವ್ಯರೂಪ ಸಮಾಗಮ ||
ಕಲೆಯ ಸಿರಿಯ
ಧರೆಯಲಿ ಹಸಿರ
ಉಸಿರು ನಿತ್ಯಪಾವನ ||
*****
ಹಸಿರು ಎಲೆಯಲಿ
ಉಸಿರ ಕಲೆಗಳು
ಪ್ರಕೃತಿ ಚುಂಬಿದ ನರ್ತನ ||
ಚುಮು ಚುಮು
ಹನಿಯಲಿ ಸುಮಗಳು
ಅರಳಿ ನಲಿವ ಸ್ಪಂಧನ ||
ಮನದ ಭಾವನೆ
ಕದವ ತೆರೆಯೆ
ದುಂಬಿ ಒಲಿದ ಚಂದನ ||
ಸರಸ ವಿರಸ
ಹರುಷದಲಿ ಅನಂತ
ದಿವ್ಯರೂಪ ಸಮಾಗಮ ||
ಕಲೆಯ ಸಿರಿಯ
ಧರೆಯಲಿ ಹಸಿರ
ಉಸಿರು ನಿತ್ಯಪಾವನ ||
*****
ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…
ಶಾದಿ ಮಹಲ್ನ ಒಳ ಆವರಣದಲ್ಲಿ ದೊಡ್ಡ ಹಾಲ್ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…
ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…
ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…
ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…