Home / ಲೇಖನ / ವಿಜ್ಞಾನ / ಸೂರ್ಯನ ವಿದ್ಯುತ್ ಆವೇಷ

ಸೂರ್ಯನ ವಿದ್ಯುತ್ ಆವೇಷ

ಸೂರ್ಯನಿಂದ ಭಾರಿ ಬಿಸಿಯಾದ ಮತ್ತು ವಿದ್ಯುತ್ ಆವೇಷದ ಅನಿಲವು ಹೊರ ಹೊಮ್ಮುತ್ತಿರುವುದು ಇತ್ತೀಚೆಗೆ ಖಗೋಳ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಐರೋಪ್ಯ ಬಾಹ್ಯಕಾಶ ಸಂಸ್ಥೆ SOHO (Solar and Heliospheric Observatory) ಎಂಬ ಉಪಗ್ರಹವು ಇದನ್ನು ಪತ್ತೆ ಮಾಡಿದೆ. ಅಂತರೀಕ್ಷದಲ್ಲಿ ಸೂರ್ಯನಿಂದ ಹೊರಬೀಳುವ ಈ ವಿಕಿರಣಗಳನ್ನು ಸೋಹೊ ಸಂಸ್ಥೆ ಅಳತೆ ಮಾಡಿದೆ.

ಸೂರ್ಯನ ಬೆಂಕಿ ಉಗುಳುವಿಕೆಯನ್ನು M.I.4 ಎಂದು ಕರೆಯಲಾಗಿದೆ. (Geostationary Operational Environmental Satellite) ಎಂಬ ಉಪಗ್ರಹವೂ ಈ ವಿದ್ಯಾಮಾನವನ್ನು ದಾಖಲಿಸುತ್ತದೆ. ಇಲ್ಲಿನ ಕ್ಷ-ಕಿರಣ ಪರೀಕ್ಷಕಗಳು ಸೌರ ವಿಕಿರಣಗಳ ತಾಪವನ್ನು ಅಳೆದಿದೆ. ಸೂರ್ಯನಲ್ಲಿ ೨೨ ವರ್ಷಗಳಿಗೊಮ್ಮೆ ಬೆಂಕಿ ಉಗುಳುವಿಕೆಯ ನಿರಂತರ ಚಲನೆ ಚಕ್ರ ನಡೆಯುತ್ತದೆ. ಈ ಬೆಂಕಿ ಕಾರುವಿಕೆಯನ್ನು B.E.M.X ಎಂದು ವರ್ಗೀಕರಣ ಮಾಡಲಾಗಿದೆ. M ವರ್ಗದಲ್ಲಿ ರೇಡಿಯೋ ತರಂಗಗಳು ಹೊರಬೀಳುತ್ತವೆ. X ವರ್ಗರೇಡಿಯೋ ತರಂಗಗಳು ವಿದ್ಯುತ್ ಜಾರಿದ ಮೇಲೂ ಪರಿಣಾಮ ಬೀರುತ್ತವೆ. ಇವುಗಳಿಂದಾಗಿ ಉಪಗ್ರಹಗಳ ವಿದ್ಯುತ್ ಮಂಡಲಗಳು ಘಾಸಿಗೊಂಡಿವೆ ಎಂದು ಹೇಳಲಾಗುತ್ತವೆ. ಸೋಹೋ’ನಲ್ಲಿ ದಾಖಲಾದ ಈ ವಿಕರಣಗಳು ಉನ್ನತ ಶಕ್ತಿಯ ಪ್ರೋಟಾನ್ ಕಣಗಳು ಎಂದು ಗೊತ್ತಾಗಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...