ದುಃಖ ಸಮುದ್ರವು
ಯೋಜನಗಳಾಚೆ
ಕೇಳುವುದರ ಮೊರೆತ
ಸಂತೋಷದ ದೊಡ್ಡ
ಹಡಗುಗಳನ್ನು
ಅದು ಮುಳುಗಿಸುವುದು
ನೆಮ್ಮದಿಯ
ಹುಟ್ಟಡಗಿಸುವುದು
ನಿಷ್ಪಾಪಿ ಹುಲ್ಲು ಕಡ್ಡಿ
ಮಾತ್ರವೇ
ನಿರಾಂತಕವಾಗಿ
ತೇಲಿ ದಡ ಸೇರುವುದು.
*****
ದುಃಖ ಸಮುದ್ರವು
ಯೋಜನಗಳಾಚೆ
ಕೇಳುವುದರ ಮೊರೆತ
ಸಂತೋಷದ ದೊಡ್ಡ
ಹಡಗುಗಳನ್ನು
ಅದು ಮುಳುಗಿಸುವುದು
ನೆಮ್ಮದಿಯ
ಹುಟ್ಟಡಗಿಸುವುದು
ನಿಷ್ಪಾಪಿ ಹುಲ್ಲು ಕಡ್ಡಿ
ಮಾತ್ರವೇ
ನಿರಾಂತಕವಾಗಿ
ತೇಲಿ ದಡ ಸೇರುವುದು.
*****
ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…
ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…
ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…
ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…