ಯಾ ಇಮಾಮ ಕಾಸೀಮ ಧೂಲಾ

ಯಾ ಇಮಾಮ ಕಾಸೀಮ ಧೂಲಾ
ಹುಡುಕುತ ಹೊಂಟ ಯಜೀದ ಸುಮರ
ಕಡಿದಾಟಾತು ಧರಣಿಯ ಮ್ಯಾಲ
ಹಿಡಿದಾರು ದಾರಿ ದೂರ ಕರ್ಬಲ || ೧ ||

ಆವಾಗ ಬೀಬಿಫಾತಿಮನವರಾ
ದುಃಖವಮಾಡಿ ಅಳುತಾರಲ್ಲಾ
ವಕ್ಕರಸಿತು ಅವರ ದೈವದ ಫಲ
ಈ ಮಾತು ಯಾರಿಗೆ ತಿಳಿದಿಲ್ಲ || ೨ ||

ವಂಟಿಮ್ಯಾಲ ನೌಬತನಗಾರಿ ಏರಿ
ಬಿಲ್ಲುಬಾಣ ಕಲ್ಲುಕವಣಿಯ ತೂರಿ
ನಿಲ್ಲಾದವು ದರಿ ತಾ ಕಚದೋರಿ
ನೀರಿಲ್ಲದೆ ಹೋಯಿತು ಅಸುಹಾರಿ || ೩ ||

ಅಸಮ ಶಹಾದತ್ತು ತೀರಿತು
ಶಿಶುನಾಳ ಊರಿಗೆ ಬೆಳಗಾಯಿತೋ
ಹಸನಾಗಿ ಹಾಡೋ ಈ ರಿವಾಯತೋ
ಕಸರಿದ್ದರ‍್ಹೇಳರಿ ಬಲ್ಲವರಾ || ೪ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಣ್ಣಬಾಲಕನಿವನೋ ಕಾಸೀಮನೋ
Next post ಮಹರಾಜ ರಾಜ ಸಮರ ಸಲ್ಲದೋ ಶಾಹಿನ್‍ಶಾ

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys