ಅಮ್ಮ ನಂಗೆ ಮರೀದೆ ಕೊಡೆ
ಕಾಯಿ ಬೆಲ್ಲ
ಇಲ್ದೆ ಹೋದ್ರೆ ಬೆಳಿಗ್ಗೆ ಬೇಗ
ಎಚ್ಚರ ಆಗಲ್ಲ.
ಬೇಕು ನಂಗೆ ಪ್ಯಾಂಟು ಕೋಟು
ಬೂಟು ಎಲ್ಲ
ಸ್ಮಾರ್ಟ್ ಬಾಯ್ ಅಂದ್ರೆ ಅದೆಲ್ಲ
ಇರಲೇಬೇಕಲ್ಲ!
ಚಾಕ್ಲೇಟ್ ಬರ್ಫಿ ಕೊಬ್ರಿಬಿಸ್ಕತ್
ಎಲ್ಲಾ ಬೇಕಲ್ಲೇ
ಬರೀ ಬಾಯಲ್ ಓದಿದ್ ಪಾಠ
ನೆನಪೇ ಇರಲ್ವೇ!
*****
ಅಮ್ಮ ನಂಗೆ ಮರೀದೆ ಕೊಡೆ
ಕಾಯಿ ಬೆಲ್ಲ
ಇಲ್ದೆ ಹೋದ್ರೆ ಬೆಳಿಗ್ಗೆ ಬೇಗ
ಎಚ್ಚರ ಆಗಲ್ಲ.
ಬೇಕು ನಂಗೆ ಪ್ಯಾಂಟು ಕೋಟು
ಬೂಟು ಎಲ್ಲ
ಸ್ಮಾರ್ಟ್ ಬಾಯ್ ಅಂದ್ರೆ ಅದೆಲ್ಲ
ಇರಲೇಬೇಕಲ್ಲ!
ಚಾಕ್ಲೇಟ್ ಬರ್ಫಿ ಕೊಬ್ರಿಬಿಸ್ಕತ್
ಎಲ್ಲಾ ಬೇಕಲ್ಲೇ
ಬರೀ ಬಾಯಲ್ ಓದಿದ್ ಪಾಠ
ನೆನಪೇ ಇರಲ್ವೇ!
*****
ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…
ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…
ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…
ಚಿತ್ರ: ವಾಲ್ಡೊಪೆಪರ್ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…