ಆಗರ್ಭಶ್ರೀಮಂತರು ಆಚ್ಚುತರಾಯರು. ಒಂದು ದಿನ ಸಂಜೆ ವೇಳೆ ಬಂದು ಮನೆ ಮೆಟ್ಟಿಲುಗಳೆಲ್ಲ
ಒದ್ದೆಯಾಗಿದ್ದವು. ಅಕಸ್ಮಾತ್ ಮೆಟ್ಟಲು ಮೇಲೆ ಕಾಲು ಇಟ್ಟಾಗ ಜಾರಿ ಬಿದ್ದರು. ಆಳು ಇದನ್ನು ಗಮನಿಸುತ್ತ ‘ಕಿಸಕ್’ ಎಂದು ನಗಾಡಿದ, ರಾಯರಿಗೆ ಕೋಪ ಬಂದು “ಯಾಕಲೋ ನಾನು ಬಿದ್ದಿದ್ದಕ್ಕೆ ದುಃಖ ಪಡುವ ಬದಲು ಹಾಗೆ ನಗುತ್ತಿದ್ದೀಯಾ? “ಕೇಳಿದರು
ಆಳು: “ಹೇಗೂ ನೀವು ಸಾವರಿಸಿಕೊಂಡು ಎದ್ದು ಬಂದೇ ಬರ್ತೀರಂತ ನೆನೆಸಿಕೊಂಡೆ, ಅಷ್ಟಕ್ಕೇ ನಗು ಬಂದುಬಿಟ್ಟಿತು”.
****