ಬರಡಾಗುತಿದೆ ಬದುಕು
ಭೂಮಿಗೆ ಮಳೆಯಿಲ್ಲದೆ
ಜಾಲಾಡಿದರೂ ಜಲವಿಲ್ಲ
ಜೀವಿಗಳಿಗೆ ಉಳಿವಿಲ್ಲ
ಮಾನವರೆಲ್ಲೊ ಸೇರಿಸುವರು
ಅಲ್ಲಿ ಇಲ್ಲಿ ಹೊತ್ತು ತಂದು
ಮೂಕ ಪ್ರಾಣಿಗಳಿಗೆ ಬಂದಿದೆ
ಜೀವಕ್ಕೆ ಕುತ್ತು
ವರುಣ ನೀ ಕರುಣೆ ತೋರಿ
ಸುರಿಸು ಮಳೆ ಹನಿಯನ್ನು
ಜೀವಿಗಳಿಗೆಲ್ಲ ನೀನೇ ಜೀವ
ತಣಿಸು ಬಾ ಜಲದ ದಾಹ
*****
ಬರಡಾಗುತಿದೆ ಬದುಕು
ಭೂಮಿಗೆ ಮಳೆಯಿಲ್ಲದೆ
ಜಾಲಾಡಿದರೂ ಜಲವಿಲ್ಲ
ಜೀವಿಗಳಿಗೆ ಉಳಿವಿಲ್ಲ
ಮಾನವರೆಲ್ಲೊ ಸೇರಿಸುವರು
ಅಲ್ಲಿ ಇಲ್ಲಿ ಹೊತ್ತು ತಂದು
ಮೂಕ ಪ್ರಾಣಿಗಳಿಗೆ ಬಂದಿದೆ
ಜೀವಕ್ಕೆ ಕುತ್ತು
ವರುಣ ನೀ ಕರುಣೆ ತೋರಿ
ಸುರಿಸು ಮಳೆ ಹನಿಯನ್ನು
ಜೀವಿಗಳಿಗೆಲ್ಲ ನೀನೇ ಜೀವ
ತಣಿಸು ಬಾ ಜಲದ ದಾಹ
*****
ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…
[ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…
ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…
"People are trying to work towards a good quality of life for tomorrow instead of living for today, for many… Read more…
ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…