ಕಾಡ ಬೇಡ ಗೆಳತಿ

ಕಾಡ ಬೇಡ ಗೆಳತಿ
ಹೊನ್ನಾಡ ಬೇಡ ಬೆಡಗಿ

ಒಲವಿನಾಸೆರೆ ಬಯಸಿ
ಬರಸೆಳೆದು ಬಿಗಿದಪ್ಪಿ
ಮುದಗೊಳಿಸಿ ನಿನ್ನ ಕರೆದಿದೆ
ಕಾಡ ಬೇಡ ಗೆಳತಿ

ನಿನ್ನತನ ನೆನೆದಾಗ ಉಸಿರುಸಿರು
ನನ್ನ ಮನದಾಗ ಹೊನ್ನಾಡ ಬೇಡ
ಹುಡುಗಿ ಅಕ್ಕ ತಂಗೀರು ನನ್ನ
ಬೆನ್ನ ಮ್ಯಾಲೆ ನೀರು ಹೊಯ್ದಾರೆ

ಸಂಸಾರ ಸಾಗರ ಜಗವು ನನ್ನ
ಮ್ಯಾಲೆ ತಂಗಾಳಿ ಹಾಡತೈತಿ
ನಿಧಾನಿಸು ಸಮಾನಿಸು ಸುಧಾರಿಸು
ಸರಸ ವಿರಸದ ಮೌನದಾಟ ಸಾಕು

ಬೇಸರ ಬ್ಯಾಡ ನಿನಗೆ ಹೊಸತಾದ
ಸೂರ್ಯ ಉದಯಿಸಿ ಬರುವಾಗ
ಪನ್ನೀರು ಹೊಯ್ದಾನ ನಮಗ
ಕಾಡ ಬೇಡ ಹುಡುಗಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಚಾರದಂತೆ ಮನ
Next post ನೀ ಗಮನಿಸು

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…