ವಿಚಾರದಂತೆ ಮನ

ಎತ್ತೆತ್ತ ನೋಡಲಿ ದೇವಾ ನಾನು
ನೀವೇ ನನ್ನ ಕಣ್ಣ ತುಂಬ ತುಂಬಿದ್ದಿರಾ
ಕಣ್ಣು ಮಚ್ಚಿದರಾಯ್ತು ನಾನು
ನೀವೆ ಎನ್ನ ಸಪ್ನದಲ್ಲಿ ಬಂದಿದ್ದೀರಾ

ಯಾರು ಹೇಳದರೋ ನಮಗಂದು
ಮನಸ್ಸು ತುಂಬ ಮರ್ಕಟವೆಂದು
ಆದರೆ ಮನಸ್ಸನ್ನು ಕರೆದು ತೋರಿದವರು
ಇದೆಲ್ಲ ಸುಖವೆಂದು ನಾವು ಹೇಳಿದವರು

ಮನಸ್ಸು ನಮ್ಮ ಸ್ವಾಧೀನವಾದರಾಯ್ತು
ಅದನ್ನು ಅಂತರಂಗಕ್ಕೆ ತಿರುಗಿಸಬೇಕು
ಎಲ್ಲವನ್ನು ಮರೆಸುತ್ತ ನಿತ್ಯ ನಾವುಗಳು
ದೇವರ ನಾಮವನ್ನು ಸ್ಮರಿಸಬೇಕು

ಹಗಲಿರುಳು ನಾಮ ಜಪಸ್ಮರಣೆ
ನಮ್ಮ ಮನಸಾಗುವುದು ಹಣ್ಣು ಹಣ್ಣು
ಆಗ ಸದಾ ಕಾಡುವುದು ನಮ್ಮನ್ನೆ
ಬೇಕೆಂದು ಮಾಣಿಕ್ಯ ವಿಠಲ ಪಾದ ಮಣ್ಣು ಸಜ್ಜನರ ಪಾದ ಮಣ್ಣು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೨೮
Next post ಕಾಡ ಬೇಡ ಗೆಳತಿ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…