ಉಂಗುರ ತೊಡಿಸಿದನಲ್ಲ
ಎಂಥಾ ತಳಮಳ!
ಏನಂದ? ಏನಂದ?
ನೆನಪಿಲ್ಲ!
ಏನಂದ? ಏನಂದ?
ನೋಡಿಲ್ಲ!
ಗುರುತಿಲ್ಲ…. ಕಲೆತಿಲ್ಲ….
ಅಂದನಲ್ಲ… ಇಲ್ಲ
ಅವ…. ನಲ್ಲ ಅಲ್ಲವೇ ಅಲ್ಲ!
ಉಂಗುರ
ನೀರು ಪಾಲಾಯಿತೋ
ಮೀನು ಪಾಲಾಯಿತೋ
ತಾನೇ ಕಳಚಿಕೊಂಡಿತೋ
ನಾನೇ ಕಳೆದುಕೊಂಡೆನೋ…
ಹೇಳೊಲ್ಲ!
*****
ಉಂಗುರ ತೊಡಿಸಿದನಲ್ಲ
ಎಂಥಾ ತಳಮಳ!
ಏನಂದ? ಏನಂದ?
ನೆನಪಿಲ್ಲ!
ಏನಂದ? ಏನಂದ?
ನೋಡಿಲ್ಲ!
ಗುರುತಿಲ್ಲ…. ಕಲೆತಿಲ್ಲ….
ಅಂದನಲ್ಲ… ಇಲ್ಲ
ಅವ…. ನಲ್ಲ ಅಲ್ಲವೇ ಅಲ್ಲ!
ಉಂಗುರ
ನೀರು ಪಾಲಾಯಿತೋ
ಮೀನು ಪಾಲಾಯಿತೋ
ತಾನೇ ಕಳಚಿಕೊಂಡಿತೋ
ನಾನೇ ಕಳೆದುಕೊಂಡೆನೋ…
ಹೇಳೊಲ್ಲ!
*****
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…
ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…
ಶಾದಿ ಮಹಲ್ನ ಒಳ ಆವರಣದಲ್ಲಿ ದೊಡ್ಡ ಹಾಲ್ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…
"ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…