ಎಂತಹ ಬಿರುಗಾಳಿಯಾದರೂ
ಶಾಂತವಾಗಲೇ ಬೇಕು.
ಎಂತಹ ಜ್ವಾಲಾಮುಖಿಯಾದರೂ
ತಣ್ಣಗಾಗಲೇ ಬೇಕು.
ಎಂತಹ ಪ್ರವಾಹವಾದರೂ
ನೆರೆ ತಗ್ಗಲೇಬೇಕು.
ಎಲ್ಲರಲೂ ಅಂತಃಕರಣ
ಇದ್ದೇ ಇರುವುದು.
ಕೇಡನು ಅದು ಕೊನೆಗೂ
ಗೆದ್ದೇ ತೀರುವುದು.
*****
ಗುಜರಾತ್ಗೆ ಕವಿ ಸ್ಪಂದನ
ಎಂತಹ ಬಿರುಗಾಳಿಯಾದರೂ
ಶಾಂತವಾಗಲೇ ಬೇಕು.
ಎಂತಹ ಜ್ವಾಲಾಮುಖಿಯಾದರೂ
ತಣ್ಣಗಾಗಲೇ ಬೇಕು.
ಎಂತಹ ಪ್ರವಾಹವಾದರೂ
ನೆರೆ ತಗ್ಗಲೇಬೇಕು.
ಎಲ್ಲರಲೂ ಅಂತಃಕರಣ
ಇದ್ದೇ ಇರುವುದು.
ಕೇಡನು ಅದು ಕೊನೆಗೂ
ಗೆದ್ದೇ ತೀರುವುದು.
*****
ಗುಜರಾತ್ಗೆ ಕವಿ ಸ್ಪಂದನ
ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…
ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…
ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…
ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…