ಎಂತಹ ಬಿರುಗಾಳಿಯಾದರೂ
ಶಾಂತವಾಗಲೇ ಬೇಕು.
ಎಂತಹ ಜ್ವಾಲಾಮುಖಿಯಾದರೂ
ತಣ್ಣಗಾಗಲೇ ಬೇಕು.
ಎಂತಹ ಪ್ರವಾಹವಾದರೂ
ನೆರೆ ತಗ್ಗಲೇಬೇಕು.
ಎಲ್ಲರಲೂ ಅಂತಃಕರಣ
ಇದ್ದೇ ಇರುವುದು.
ಕೇಡನು ಅದು ಕೊನೆಗೂ
ಗೆದ್ದೇ ತೀರುವುದು.
*****
ಗುಜರಾತ್ಗೆ ಕವಿ ಸ್ಪಂದನ
ಎಂತಹ ಬಿರುಗಾಳಿಯಾದರೂ
ಶಾಂತವಾಗಲೇ ಬೇಕು.
ಎಂತಹ ಜ್ವಾಲಾಮುಖಿಯಾದರೂ
ತಣ್ಣಗಾಗಲೇ ಬೇಕು.
ಎಂತಹ ಪ್ರವಾಹವಾದರೂ
ನೆರೆ ತಗ್ಗಲೇಬೇಕು.
ಎಲ್ಲರಲೂ ಅಂತಃಕರಣ
ಇದ್ದೇ ಇರುವುದು.
ಕೇಡನು ಅದು ಕೊನೆಗೂ
ಗೆದ್ದೇ ತೀರುವುದು.
*****
ಗುಜರಾತ್ಗೆ ಕವಿ ಸ್ಪಂದನ