ಎಂತಹ ಬಿರುಗಾಳಿಯಾದರೂ
ಶಾಂತವಾಗಲೇ ಬೇಕು.
ಎಂತಹ ಜ್ವಾಲಾಮುಖಿಯಾದರೂ
ತಣ್ಣಗಾಗಲೇ ಬೇಕು.
ಎಂತಹ ಪ್ರವಾಹವಾದರೂ
ನೆರೆ ತಗ್ಗಲೇಬೇಕು.
ಎಲ್ಲರಲೂ ಅಂತಃಕರಣ
ಇದ್ದೇ ಇರುವುದು.
ಕೇಡನು ಅದು ಕೊನೆಗೂ
ಗೆದ್ದೇ ತೀರುವುದು.
*****
ಗುಜರಾತ್ಗೆ ಕವಿ ಸ್ಪಂದನ
ಎಂತಹ ಬಿರುಗಾಳಿಯಾದರೂ
ಶಾಂತವಾಗಲೇ ಬೇಕು.
ಎಂತಹ ಜ್ವಾಲಾಮುಖಿಯಾದರೂ
ತಣ್ಣಗಾಗಲೇ ಬೇಕು.
ಎಂತಹ ಪ್ರವಾಹವಾದರೂ
ನೆರೆ ತಗ್ಗಲೇಬೇಕು.
ಎಲ್ಲರಲೂ ಅಂತಃಕರಣ
ಇದ್ದೇ ಇರುವುದು.
ಕೇಡನು ಅದು ಕೊನೆಗೂ
ಗೆದ್ದೇ ತೀರುವುದು.
*****
ಗುಜರಾತ್ಗೆ ಕವಿ ಸ್ಪಂದನ
ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…
"Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…
ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…
ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…
ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…