ಎರಡು
ಕೈಗಳುಬೇಕು
ಚಪ್ಪಾಳೆ ತಟ್ಟಿ
ಶಬ್ದ ಕೇಳಲು
ಎರಡು
ಕಲ್ಲುಗಳು ಬೇಕು
ಕಿಡಿ ಹಾರಿಸಿ
ಬೆಂಕಿ ಕಾಣಲು
ಆದರೆ
ಒಂದು ನಾಲಿಗೆ ಸಾಕು
ಕೋಲಾಹಲ
ಎಬ್ಬಿಸಲು
*****
ಎರಡು
ಕೈಗಳುಬೇಕು
ಚಪ್ಪಾಳೆ ತಟ್ಟಿ
ಶಬ್ದ ಕೇಳಲು
ಎರಡು
ಕಲ್ಲುಗಳು ಬೇಕು
ಕಿಡಿ ಹಾರಿಸಿ
ಬೆಂಕಿ ಕಾಣಲು
ಆದರೆ
ಒಂದು ನಾಲಿಗೆ ಸಾಕು
ಕೋಲಾಹಲ
ಎಬ್ಬಿಸಲು
*****
ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…
ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…
ಮಂಗಳೂರಿನ ಟೌನ್ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…
ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…
ಜರಗನಹಳ್ಳಿ ಶಿವಶಂಕರ್ ಅವರ ಹನಿಗವಿತೆಗಳಲ್ಲಿ ತೊಟ್ಟಿಕ್ಕುವ ಮಾನವತೆಯನ್ನು ಕಾಣಲು ಅವಕಾಶವಾಯ್ತು.ತುಂಬುಮನದ ವಂದನೆಗಳು!
ಕೆ.ಎಸ್.ನಾಗಭೂಷಣ್. ಕೊಪ್ಪ.ಚಿಕ್ಕಮಗಳೂರು ಜಿಲ್ಲೆ