ಕನ್ನಡ ಕೃಷಿ

ಕೃಷಿಯ ಮಾಡೋಣ ನಾವು
ಕನ್ನಡಾಂಬೆಯ ಮಡಿಲಲಿ
ಸಿರಿ ಕನ್ನಡದ ನೆಲದಲಿ ನಾವು
ಕನ್ನಡದ ಕೃಷಿಯ ಮಾಡೋಣ.

ತುಂಗ-ಭದ್ರ ಕೃಷ್ಣೆ ಕಾವೇರಿಯ
ಜೀವ ಜಲವ ಹರಿಸಿ
ಜನಮನವ ಹದವಾಗಿಸಿ
ಜನಮನದ ಕಳೆ ತೆಗೆಯೋಣ

ಬಿತ್ತೋಣ ಬೀಜ ಬಿತ್ತೋಣ
ಕರುಣಾಳ ಜನರ ಮನದಲಿ
ಸಿರಿ ಕನ್ನಡದ ಬೀಜವ ಬಿತ್ತೋಣ
ಕನ್ನಡದ ಫಲವ ಸವಿಯೋಣ

ಜಾತಿ ಧರ್ಮದ ಭೇದವ ಅಳಿಸಿ
ಭಾಷೆ ಭಾವನೆಯ ಕೀಳು ತೆಗೆಸಿ
ಬಾಂಧವ್ಯದ ಬೆಸುಗೆ ಹಾಕಿಸಿ
ಕನ್ನಡಾಂಬೆಗೆ ಶಿರಬಾಗಿ ನಮಿಸಿ

ದೇಶದೊಳು ರಾಜ್ಯದೊಳು
ಎಲ್ಲರೂ ಬೆರಗಾಗಿ ಮೆಚ್ಚುವಂತೆ
ಹಸನಾದ ಬದುಕು ನಡೆಸೋಣ
ಬಾಂಧವ್ಯದ ಬೆಸುಗೆ ಹಾಕೋಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕ್ಷಮೆ
Next post ಮೌನ

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…