ಬೋಳು ಮರಗಳ ಮೇಲೆ
ಗೋಳು ಕಾಗೆಯ ಕೂಗು
ಸಂತೆಗದ್ದಲದ ನಡುವೆ
ಚಿಂತೆ-ತಬ್ಬಲಿ ಮಗು!
ಇತಿಹಾಸ ಗೋರಿಯ ಮೇಲೆ
ಉಸಿರಾಡುವ ಕನಸಿನ ಬಾಲೆ
ತಂತಿ ಸೆಳೆತದ ಕರ್ಣ
ಕುಂತಿ ಕರುಳಿನ ಮಾಲೆ
ಸುತ್ತ ಹುತ್ತದ ಕೋಟೆ
ಒಳಗೆ ಉಗುರಿನ ಬೇಟೆ
ಗೀರು ಚೀರುವ ಗೋಡೆ
ಒಸರುತ್ತಿದೆ ನೆತ್ತರು, ನೆಲವೆಲ್ಲ ಅತ್ತರು.
*****
ಬೋಳು ಮರಗಳ ಮೇಲೆ
ಗೋಳು ಕಾಗೆಯ ಕೂಗು
ಸಂತೆಗದ್ದಲದ ನಡುವೆ
ಚಿಂತೆ-ತಬ್ಬಲಿ ಮಗು!
ಇತಿಹಾಸ ಗೋರಿಯ ಮೇಲೆ
ಉಸಿರಾಡುವ ಕನಸಿನ ಬಾಲೆ
ತಂತಿ ಸೆಳೆತದ ಕರ್ಣ
ಕುಂತಿ ಕರುಳಿನ ಮಾಲೆ
ಸುತ್ತ ಹುತ್ತದ ಕೋಟೆ
ಒಳಗೆ ಉಗುರಿನ ಬೇಟೆ
ಗೀರು ಚೀರುವ ಗೋಡೆ
ಒಸರುತ್ತಿದೆ ನೆತ್ತರು, ನೆಲವೆಲ್ಲ ಅತ್ತರು.
*****
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…
ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…
ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…
ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…
ನಿಮ್ಮ ಕವಿತೆ ಯೊಳಗೆ ಇಣುಕಿದರೆ ಕಾಣುತಿದೆ ಧರೆಯ ಬರ . ಹೊರಲಾಗದೆ ಹೊಣೆ. ಇರಿಯುತಿದೆ ವಿವೇಚನೆ. ಕಾಣದಾಗಿದೆ ದಾರಿ ಬಂದು ಕೂತಿದೆ ಮಾರಿ .,. ಮಾರಾಟ ವಾಗುತ್ತಿದೆ ದೇಶ ಉಳಿಸಲು ಬರಲೋಲ್ಲ ಈಶ
ಭರವಸೆಯ ಬೆಳಕು ಬರಬಹುದು ಬದುಕು ಬದುಕು ಬದುಕು ತೊಲಗಲಿ ಹುಳುಕು.