ಕರುಣಾಮಯಿ ಹೂವು
ಜಗತ್ತಿನ ಒಳಿತಿಗಾಗಿ
ಧೇನಿಸುವುದು
ಹೂವಿನ ಧ್ಯಾನವೆ ಧ್ಯಾನ
ಅದು ಪರಿಮಳಿಸಿ
ಲೋಕವ ವ್ಯಾಪಿಸುವುದು
ಪರಿಮಳಕೆ ಪಕ್ಕಾಗಿ
ಕೇಡು ತಂತಾನೆ
ಹಿಂಜರಿದು
ನಿರ್ಗಮಿಸುವುದು
ಹೂವಿಗೆ
ಧ್ಯಾನವೇ
ಜೀವನ
ಮರಣವೂ
ಹೂವಿಗೆ
ಸಮಾನ.
*****
ಕರುಣಾಮಯಿ ಹೂವು
ಜಗತ್ತಿನ ಒಳಿತಿಗಾಗಿ
ಧೇನಿಸುವುದು
ಹೂವಿನ ಧ್ಯಾನವೆ ಧ್ಯಾನ
ಅದು ಪರಿಮಳಿಸಿ
ಲೋಕವ ವ್ಯಾಪಿಸುವುದು
ಪರಿಮಳಕೆ ಪಕ್ಕಾಗಿ
ಕೇಡು ತಂತಾನೆ
ಹಿಂಜರಿದು
ನಿರ್ಗಮಿಸುವುದು
ಹೂವಿಗೆ
ಧ್ಯಾನವೇ
ಜೀವನ
ಮರಣವೂ
ಹೂವಿಗೆ
ಸಮಾನ.
*****
ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…
೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…
ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…
ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…
ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…