ಕರುಣಾಮಯಿ ಹೂವು
ಜಗತ್ತಿನ ಒಳಿತಿಗಾಗಿ
ಧೇನಿಸುವುದು
ಹೂವಿನ ಧ್ಯಾನವೆ ಧ್ಯಾನ
ಅದು ಪರಿಮಳಿಸಿ
ಲೋಕವ ವ್ಯಾಪಿಸುವುದು
ಪರಿಮಳಕೆ ಪಕ್ಕಾಗಿ
ಕೇಡು ತಂತಾನೆ
ಹಿಂಜರಿದು
ನಿರ್ಗಮಿಸುವುದು
ಹೂವಿಗೆ
ಧ್ಯಾನವೇ
ಜೀವನ
ಮರಣವೂ
ಹೂವಿಗೆ
ಸಮಾನ.
*****
ಕರುಣಾಮಯಿ ಹೂವು
ಜಗತ್ತಿನ ಒಳಿತಿಗಾಗಿ
ಧೇನಿಸುವುದು
ಹೂವಿನ ಧ್ಯಾನವೆ ಧ್ಯಾನ
ಅದು ಪರಿಮಳಿಸಿ
ಲೋಕವ ವ್ಯಾಪಿಸುವುದು
ಪರಿಮಳಕೆ ಪಕ್ಕಾಗಿ
ಕೇಡು ತಂತಾನೆ
ಹಿಂಜರಿದು
ನಿರ್ಗಮಿಸುವುದು
ಹೂವಿಗೆ
ಧ್ಯಾನವೇ
ಜೀವನ
ಮರಣವೂ
ಹೂವಿಗೆ
ಸಮಾನ.
*****
ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…
ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…
ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…
ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…
"ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…