ನಿರ್ದೇಶಕನೊಬ್ಬ ನವ ನಾಯಕ ನಟನಿಗೆ ಹೇಳಿದ.
“ನೀನು ಆ ದೊಡ್ಡ ಕಟ್ಟಡದಿಂದ ಧುಮುಕುವ ದೃಶ್ಯ ಬಾಕಿ ಇದೆ”
ನಾಯಕ ನಟ ಹೇಳಿದ, “ಅಲ್ಲಿಂದ ಧುಮುಕಿದರೆ ನಾನು ಸತ್ತೇ ಹೋಗುವೆ.”
ಅದಕ್ಕೆ ನಿರ್ದೇಶಕ ಹೇಳಿದನು.
“ಇರಲಿ ಬಿಡಿ ಇದು ಚಿತ್ರದ ಕಡೆ ದೃಶ್ಯ”
*****
ನಿರ್ದೇಶಕನೊಬ್ಬ ನವ ನಾಯಕ ನಟನಿಗೆ ಹೇಳಿದ.
“ನೀನು ಆ ದೊಡ್ಡ ಕಟ್ಟಡದಿಂದ ಧುಮುಕುವ ದೃಶ್ಯ ಬಾಕಿ ಇದೆ”
ನಾಯಕ ನಟ ಹೇಳಿದ, “ಅಲ್ಲಿಂದ ಧುಮುಕಿದರೆ ನಾನು ಸತ್ತೇ ಹೋಗುವೆ.”
ಅದಕ್ಕೆ ನಿರ್ದೇಶಕ ಹೇಳಿದನು.
“ಇರಲಿ ಬಿಡಿ ಇದು ಚಿತ್ರದ ಕಡೆ ದೃಶ್ಯ”
*****
ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…
ಮುಂಗೋಳಿ... ಕೂಗಿದ್ದೆ ತಡ, ಪೆರ್ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…
ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…
ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…