ಕರುಣಾಮಯಿ ಹೂವು
ಜಗತ್ತಿನ ಒಳಿತಿಗಾಗಿ
ಧೇನಿಸುವುದು
ಹೂವಿನ ಧ್ಯಾನವೆ ಧ್ಯಾನ
ಅದು ಪರಿಮಳಿಸಿ
ಲೋಕವ ವ್ಯಾಪಿಸುವುದು
ಪರಿಮಳಕೆ ಪಕ್ಕಾಗಿ
ಕೇಡು ತಂತಾನೆ
ಹಿಂಜರಿದು
ನಿರ್ಗಮಿಸುವುದು
ಹೂವಿಗೆ
ಧ್ಯಾನವೇ
ಜೀವನ
ಮರಣವೂ
ಹೂವಿಗೆ
ಸಮಾನ.
*****
ಕರುಣಾಮಯಿ ಹೂವು
ಜಗತ್ತಿನ ಒಳಿತಿಗಾಗಿ
ಧೇನಿಸುವುದು
ಹೂವಿನ ಧ್ಯಾನವೆ ಧ್ಯಾನ
ಅದು ಪರಿಮಳಿಸಿ
ಲೋಕವ ವ್ಯಾಪಿಸುವುದು
ಪರಿಮಳಕೆ ಪಕ್ಕಾಗಿ
ಕೇಡು ತಂತಾನೆ
ಹಿಂಜರಿದು
ನಿರ್ಗಮಿಸುವುದು
ಹೂವಿಗೆ
ಧ್ಯಾನವೇ
ಜೀವನ
ಮರಣವೂ
ಹೂವಿಗೆ
ಸಮಾನ.
*****
ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್ತಿ ಬೆಚ್ಚಿ… Read more…
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…
ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…
"ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…
ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…