ಜನ್ಮ

ಹುಟ್ಟುತಲೆ ನನ್ನ ಜನ್ಮ ಬಡಕುಟುಂಬದಲ್ಲಿಯೇ
ಮುಂದೆ ಮುಂದೆ ಬೆಳೆಯಲು ಬಡಕುಟುಂಬವೇ ಕಾರಣ||

ನಾನು ಬಡಕುಟುಂಬದಲ್ಲಿ ಜನಿಸಿ ಶ್ರೀಮಂತನೆಂದು
ಅರಿತು ಸುಖ ದುಃಖಗಳೆಲ್ಲವು ನಾ ಕಂಡೆ
ನಾನು ಬಡವನೆನ್ನದೇ ಹಿಂಜರಿಯದೇ
ಸಾಧನೆಯ ಸಾಧಿಸುವಲ್ಲಿ ಮುಂದುವರೆದೆ

ಜೀವನದಲ್ಲಿ ಮಾತೃದೇವೋಭವ
ಪಿತೃದೇವೋಭವ ಜೊತೆಗೆ ದರಿದ್ರ
ದೇವೋಭವ ಸಿರಿವಂತಿಕೆ ಉಕ್ತಿಯನ್ನು
ಜೀವನದಲ್ಲಿಯೇ ನಾ ಅಳವಡಿಸಿಕೊಂಡೆ.

ಸಾಧನೆಗೆ ಅಸಾಧ್ಯವಾದುದು ಯಾವುದಿಲ್ಲ
ಸಾಧಿಸಬೇಕೆಂಬ ಛಲಮಾತ್ರ ಬೇಕು
ಎಂಬುದನ್ನರಿತು ಸಾಧಿಸಲು ಹಗಲಿರುಳು
ಪ್ರಯತ್ನಿಸಿ ಸಾಧನೆಯ ಯಶಸ್ಸು ನಾ ಕಂಡೆ

ಅಜ್ಞಾನವೆಂಬ ಕತ್ತಲೆಯು ನಾ ಕಳಕೊಂಡೆ
ಸುಜ್ಞಾನವೆಂಬ ಬೆಳಕು ನಾ ಪಡಕೊಂಡೆ
ಭಾವಿ ಜೀವನದ ಅಮರ ಜ್ಯೋತಿಯಾದೆ
ಅವಗುಣಗಳೆಂಬ ಬೇರು ಅಳಿಸಿಕೊಂಡೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಗತ : ಟೈಗರ್ ಎಂಬ (ಹುಚ್ಚು) ನಾಯಿ
Next post ಆವರ್ತನೆ

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…