ಅಣಬೆ ಕೊಡೆ ಬೇಕು ನನಗೆ
ಹಿಡಿಯಲು ಕೈಗೆ ಮಿದು
ಧರ್ಮಕೆ ಸಿಗುವಂಥದು
ಹಳ್ಳ ಕೊಳ್ಳದ ಬದಿಯಲ್ಲಿ
ಕುಂಬು ಮರಗಳ ಬುಡದಲ್ಲಿ
ಫೇರಿಗಳದರಲಿ ತೂಗಾಡಬೇಕು
ದೇವತೆಗಳೂ ಸಹ ಬೇಕೆನಬೇಕು
ಎನಗೊಂದಣಬೆ ನಿನಗೊಂದಣಬೆ
ಸೂರ್ಯದೇವರಿಂಗೆ ನೂರಾರು ಅಣಬೆ
ಮಳೆಹನಿ ಬಿದ್ದರೆ ಉರುಳುರುಳಣಬೆ!
*****
ಅಣಬೆ ಕೊಡೆ ಬೇಕು ನನಗೆ
ಹಿಡಿಯಲು ಕೈಗೆ ಮಿದು
ಧರ್ಮಕೆ ಸಿಗುವಂಥದು
ಹಳ್ಳ ಕೊಳ್ಳದ ಬದಿಯಲ್ಲಿ
ಕುಂಬು ಮರಗಳ ಬುಡದಲ್ಲಿ
ಫೇರಿಗಳದರಲಿ ತೂಗಾಡಬೇಕು
ದೇವತೆಗಳೂ ಸಹ ಬೇಕೆನಬೇಕು
ಎನಗೊಂದಣಬೆ ನಿನಗೊಂದಣಬೆ
ಸೂರ್ಯದೇವರಿಂಗೆ ನೂರಾರು ಅಣಬೆ
ಮಳೆಹನಿ ಬಿದ್ದರೆ ಉರುಳುರುಳಣಬೆ!
*****
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…
ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ... ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ, ವುಗಾದಿ… Read more…
ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…
ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…
ಮಂಗಳೂರಿನ ಟೌನ್ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…