ಅಣಬೆ ಕೊಡೆ ಬೇಕು ನನಗೆ
ಹಿಡಿಯಲು ಕೈಗೆ ಮಿದು
ಧರ್ಮಕೆ ಸಿಗುವಂಥದು
ಹಳ್ಳ ಕೊಳ್ಳದ ಬದಿಯಲ್ಲಿ
ಕುಂಬು ಮರಗಳ ಬುಡದಲ್ಲಿ
ಫೇರಿಗಳದರಲಿ ತೂಗಾಡಬೇಕು
ದೇವತೆಗಳೂ ಸಹ ಬೇಕೆನಬೇಕು
ಎನಗೊಂದಣಬೆ ನಿನಗೊಂದಣಬೆ
ಸೂರ್ಯದೇವರಿಂಗೆ ನೂರಾರು ಅಣಬೆ
ಮಳೆಹನಿ ಬಿದ್ದರೆ ಉರುಳುರುಳಣಬೆ!
*****
ಅಣಬೆ ಕೊಡೆ ಬೇಕು ನನಗೆ
ಹಿಡಿಯಲು ಕೈಗೆ ಮಿದು
ಧರ್ಮಕೆ ಸಿಗುವಂಥದು
ಹಳ್ಳ ಕೊಳ್ಳದ ಬದಿಯಲ್ಲಿ
ಕುಂಬು ಮರಗಳ ಬುಡದಲ್ಲಿ
ಫೇರಿಗಳದರಲಿ ತೂಗಾಡಬೇಕು
ದೇವತೆಗಳೂ ಸಹ ಬೇಕೆನಬೇಕು
ಎನಗೊಂದಣಬೆ ನಿನಗೊಂದಣಬೆ
ಸೂರ್ಯದೇವರಿಂಗೆ ನೂರಾರು ಅಣಬೆ
ಮಳೆಹನಿ ಬಿದ್ದರೆ ಉರುಳುರುಳಣಬೆ!
*****
ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…
ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…
"ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…
ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…
ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…