‘ಏಡ್ಸ್‌’ ಮಾರಿಗೆ ‘ವನೌಷಧಿ’ಯ ರಾಮಾಬಾಣ !!

ರಕ್ತದ ನೇರ ಸಂಪರ್ಕದಿಂದ ಬರುವ ಈ ಮಹಾಮಾರಿ ಏಡ್ಸ್‌ ಕೊನೆಗೊಂದು ದಿನ ಯಾವ ಔಷಧಿ ಇಲ್ಲದೇ ಪರಲೋಕದ ಪ್ರಯಾಣ ಬೆಳೆಸುವಂತೆ ಮಾಡುತ್ತದೆ. ಈ ಏಡ್ಸ್ ಬಂದರೆ ರೋಗ ನಿರೋಧಕ ಜೀವಾಣುಗಳನ್ನು ನಾಶ ಮಾಡುತ್ತ ಹೋಗುತ್ತದೆ. ಇದೊಂದು ಮಾನವನ ಬದುಕಿನ ಮಾರಕ ರೋಗವಾಗಿದೆ. ಇದನ್ನು ನಿರ್ಮೂಲನೆ ಮಾಡಲು
ಪ್ರಪಂಚದಾದ್ಯಂತ ಏನೆಲ್ಲ ಔಷಧಿ, ಚಿಕತ್ಸೆಗಳು ನಡೆದರೂ ಸಫಲವಾಗಿಲ್ಲ ‘ಈ ರೋಗಕ್ಕೆ ಮದ್ದೇ ಇಲ್ಲ’ ಎಂದು ತೀರ್ಮಾನಕ್ಕೆ ಬರಲಾಗಿದೆ.

ಆದರೆ ಈ ಮಾರಕ ರೋಗವನ್ನು ವನೌಷಧಿಯ ಮೂಲಕ ಧೈರ್ಯದಿಂದ ಎದುರಿಸ ಬಹುದೆಂದು ಧಾರವಾಡದ ವನೌಷಧಿ ಸಂಶೋಧನಾ ಕೇಂದ್ರದ ಸಣ್ಣಪ್ಪ ಗಾಂವಕರ್ ಅವರು ತಮ್ಮ ವನಸ್ಪತಿ ಔಷಧಿಗಳ ಪ್ರಯೋಗದಿಂದ ಕಂಡುಹಿಡಿದಿದ್ದಾರೆ. ಒಂದು ವೇಳೆ ಏಡ್ಸ್‌ ಬಂದವರು ಹೆದರಿಕೊಳ್ಳದೇ ಆಹಾರದೊಂದಿಗೆ ನುಗ್ಗೆಕಾಯಿ, ಹಾಗಲಕಾಯಿ, ಚಿಕ್ಕೂ ಪೇರಲ, ಪಪ್ಪಾಯಿ, ಗಜ್ಜರಿ ಮೊದಲಾದವುಗಳನ್ನು ಸೇವಿಸುತ್ತ ವಾರದಲ್ಲಿ3 ದಿನ ಬೇವಿನರಸವನ್ನು ಕುದಿಸಿ ತಣ್ಣಗೆ ಮಾಡಿ ಕುಡಿದರೆ ರೋಗಿ ದೃಢಕಾಯನಾಗಿ ಜೀವನ ಸಾಗಿಸಬಹುದೆಂದು ಹೇಳುತ್ತಾರೆ. ಇದರಿಂದ ಬೇದಿ, ಜ್ವರ ನಿಂತುಹೋಗುತ್ತದೆ. ಬಡರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಸಣ್ಣಪ್ಪನವರು ಅನುಕೂಲವಾದರಿಗೆ ದಿನದ ಔಷಧಿಗೆ 20 ರೂ. ಪಡೆದು 6 ತಿಂಗಳು ಸತತ ಔಷಧಿ ಮುಂದುವರೆಸಲು ಹೇಳುತ್ತಾರೆ.

ದೇಶದಲ್ಲಿ ಲಕ್ಷಾಂತರ ರೋಗಿಗಳಿದ್ದು ಅತಂಕದಲ್ಲಿಯೇ ಮರಣವನ್ನುಪ್ಪುತ್ತಿದ್ಧಾರೆ. ಆತಂಕ ಪಡುವುದು ಬೇಡ, ಮತ್ತು ಏಡ್ಸ್‌ ಬರದಂತೆ ನೋಡಿಕೊಳ್ಳುವುದಂತೂ ನಿಜ. ಅನುವಂಶಿಕತೆ, ಇತರ ಅನಿರೀಕ್ಷಿತ ತಪ್ಪುಗಳಿಂದ ಈ ರೋಗವನ್ನು ತಗುಲಿಸಿಕೊಂಡವರು ಹೆದರುವುದು ಬೇಡ. ರೋಗ ಬರದಂತೆ ಜಾಗ್ರತರಾಗಿರಬೇಕೆಂದು ಹೇಳುತ್ತಾರೆ. ಈ ರೋಗ ನಿವಾರಣೆಗಾಗಿ ಅನೇಕ ಜನರಲ್ಲಿ ಮೊರೆಹೋಗಿ ಲಕ್ಷಾಂತರ ರೂಪಾಯಿಗಳನ್ನು ಕಳಿದುಕೊಂಡವ ರಿದ್ದಾರೆ. ಮೋಸ ಹೋಗದೆ ಈ ಸಣ್ಣಪ್ಪನಂಥಹ ‘ಧನ್ವಂತರಿ’ಯವರ ಸೇವೆಯನು ಸಾರ್ಥಕಗೊಳಿಸಿಕೊಂಡು ಜೀವಭಯದಿಂದ ಮುಕ್ತರಾಗಬೇಕಿದೆ.

ಸಣ್ಣಪ್ಪನವರ ವಿಳಾಸ : ವನೌಷಧಿ ಸಂಶೋಧನಾ ಕೇಂದ್ರ ‘ಸುಹಾಸಿನಿ’ 9ನೇ ಕ್ರಾಸ್, ಕಲ್ಯಾಣ ನಗರ, ಧಾರವಾಡ – 580 007

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಗೆ ಹೋದನೇ ಹರಿ?
Next post ಚಕ್ರವರ್ತಿಗಳು ದೇವರಗುಂಡಿಗೆ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…