Home / ಲೇಖನ / ವಿಜ್ಞಾನ / ‘ಏಡ್ಸ್‌’ ಮಾರಿಗೆ ‘ವನೌಷಧಿ’ಯ ರಾಮಾಬಾಣ !!

‘ಏಡ್ಸ್‌’ ಮಾರಿಗೆ ‘ವನೌಷಧಿ’ಯ ರಾಮಾಬಾಣ !!

ರಕ್ತದ ನೇರ ಸಂಪರ್ಕದಿಂದ ಬರುವ ಈ ಮಹಾಮಾರಿ ಏಡ್ಸ್‌ ಕೊನೆಗೊಂದು ದಿನ ಯಾವ ಔಷಧಿ ಇಲ್ಲದೇ ಪರಲೋಕದ ಪ್ರಯಾಣ ಬೆಳೆಸುವಂತೆ ಮಾಡುತ್ತದೆ. ಈ ಏಡ್ಸ್ ಬಂದರೆ ರೋಗ ನಿರೋಧಕ ಜೀವಾಣುಗಳನ್ನು ನಾಶ ಮಾಡುತ್ತ ಹೋಗುತ್ತದೆ. ಇದೊಂದು ಮಾನವನ ಬದುಕಿನ ಮಾರಕ ರೋಗವಾಗಿದೆ. ಇದನ್ನು ನಿರ್ಮೂಲನೆ ಮಾಡಲು
ಪ್ರಪಂಚದಾದ್ಯಂತ ಏನೆಲ್ಲ ಔಷಧಿ, ಚಿಕತ್ಸೆಗಳು ನಡೆದರೂ ಸಫಲವಾಗಿಲ್ಲ ‘ಈ ರೋಗಕ್ಕೆ ಮದ್ದೇ ಇಲ್ಲ’ ಎಂದು ತೀರ್ಮಾನಕ್ಕೆ ಬರಲಾಗಿದೆ.

ಆದರೆ ಈ ಮಾರಕ ರೋಗವನ್ನು ವನೌಷಧಿಯ ಮೂಲಕ ಧೈರ್ಯದಿಂದ ಎದುರಿಸ ಬಹುದೆಂದು ಧಾರವಾಡದ ವನೌಷಧಿ ಸಂಶೋಧನಾ ಕೇಂದ್ರದ ಸಣ್ಣಪ್ಪ ಗಾಂವಕರ್ ಅವರು ತಮ್ಮ ವನಸ್ಪತಿ ಔಷಧಿಗಳ ಪ್ರಯೋಗದಿಂದ ಕಂಡುಹಿಡಿದಿದ್ದಾರೆ. ಒಂದು ವೇಳೆ ಏಡ್ಸ್‌ ಬಂದವರು ಹೆದರಿಕೊಳ್ಳದೇ ಆಹಾರದೊಂದಿಗೆ ನುಗ್ಗೆಕಾಯಿ, ಹಾಗಲಕಾಯಿ, ಚಿಕ್ಕೂ ಪೇರಲ, ಪಪ್ಪಾಯಿ, ಗಜ್ಜರಿ ಮೊದಲಾದವುಗಳನ್ನು ಸೇವಿಸುತ್ತ ವಾರದಲ್ಲಿ3 ದಿನ ಬೇವಿನರಸವನ್ನು ಕುದಿಸಿ ತಣ್ಣಗೆ ಮಾಡಿ ಕುಡಿದರೆ ರೋಗಿ ದೃಢಕಾಯನಾಗಿ ಜೀವನ ಸಾಗಿಸಬಹುದೆಂದು ಹೇಳುತ್ತಾರೆ. ಇದರಿಂದ ಬೇದಿ, ಜ್ವರ ನಿಂತುಹೋಗುತ್ತದೆ. ಬಡರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಸಣ್ಣಪ್ಪನವರು ಅನುಕೂಲವಾದರಿಗೆ ದಿನದ ಔಷಧಿಗೆ 20 ರೂ. ಪಡೆದು 6 ತಿಂಗಳು ಸತತ ಔಷಧಿ ಮುಂದುವರೆಸಲು ಹೇಳುತ್ತಾರೆ.

ದೇಶದಲ್ಲಿ ಲಕ್ಷಾಂತರ ರೋಗಿಗಳಿದ್ದು ಅತಂಕದಲ್ಲಿಯೇ ಮರಣವನ್ನುಪ್ಪುತ್ತಿದ್ಧಾರೆ. ಆತಂಕ ಪಡುವುದು ಬೇಡ, ಮತ್ತು ಏಡ್ಸ್‌ ಬರದಂತೆ ನೋಡಿಕೊಳ್ಳುವುದಂತೂ ನಿಜ. ಅನುವಂಶಿಕತೆ, ಇತರ ಅನಿರೀಕ್ಷಿತ ತಪ್ಪುಗಳಿಂದ ಈ ರೋಗವನ್ನು ತಗುಲಿಸಿಕೊಂಡವರು ಹೆದರುವುದು ಬೇಡ. ರೋಗ ಬರದಂತೆ ಜಾಗ್ರತರಾಗಿರಬೇಕೆಂದು ಹೇಳುತ್ತಾರೆ. ಈ ರೋಗ ನಿವಾರಣೆಗಾಗಿ ಅನೇಕ ಜನರಲ್ಲಿ ಮೊರೆಹೋಗಿ ಲಕ್ಷಾಂತರ ರೂಪಾಯಿಗಳನ್ನು ಕಳಿದುಕೊಂಡವ ರಿದ್ದಾರೆ. ಮೋಸ ಹೋಗದೆ ಈ ಸಣ್ಣಪ್ಪನಂಥಹ ‘ಧನ್ವಂತರಿ’ಯವರ ಸೇವೆಯನು ಸಾರ್ಥಕಗೊಳಿಸಿಕೊಂಡು ಜೀವಭಯದಿಂದ ಮುಕ್ತರಾಗಬೇಕಿದೆ.

ಸಣ್ಣಪ್ಪನವರ ವಿಳಾಸ : ವನೌಷಧಿ ಸಂಶೋಧನಾ ಕೇಂದ್ರ ‘ಸುಹಾಸಿನಿ’ 9ನೇ ಕ್ರಾಸ್, ಕಲ್ಯಾಣ ನಗರ, ಧಾರವಾಡ – 580 007

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...