ಜ್ಞಾನದೇಗುಲ

ಬಾಳ ಕನಸು ಕಮರಿ
ದೇಹ ಪರರಿಗೆ ಮಾರಿ
ಹರ್ಷವೆಂಬ ಕರ್ಕಶದಲಿ ನಾರಿ
ಸುಡುತಿಹಳು ಬೆಂಕಿಯಲಿ ಮೈಸಿರಿ

ಯೌವನದ ಕನಸಲಿ
ಆಚಾರ-ರೂಢಿಗಳ ಸವಾರಿಯಲಿ
ಪುರುಷನ ಚಪಲತೆಯಲಿ
ಸಿಲುಕಿ ಹೆಣ್ಣು ಕೊರಗುತಿಹಳು

ಸಮಾಜದ ಕಣ್ಣು ತೆರೆಸಿ
ಕವಿದಿಹ ಕತ್ತಲೆಯ ದೂಡಿ
ಬೆಳಕು ಬೀರುತ…
ಮೌಢ್ಯತೆಯ ಬಿಗಿ ಸಡಿಲಿಸುವ
ನೊಂದುಬಳಲುವ ವನಿತೆಯರಿಗೆ
ಆಸರೆಯ ದೇಗುಲ `ವಿಮೋಚನಾ’

ಭೂಮಾತೆಯ ತೂಕದ ಹೆಣ್ಣಿನ
ದಾಸ್ಯ-ಭೋಗದ ಸಂಕೇತವ
ಅಳಿಸುತಲಿ ನಿಸ್ವಾರ್ಥದ ಸಂಗಾತಿ
ದಲಿತ ಶೋಷಿತ ಮಕ್ಕಳ
ನೋವಿನಲಿ ಬೆಂದು ಬಾಡುತಿಹ
ಸ್ತ್ರೀಕುಲಕ್ಕೆ ಜ್ಞಾನ ಮಂದಿರ
“ವಿಮೋಚನೆ” ಜ್ಞಾನ ದೇಗುಲ

***

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಂಗಳಿಂದಲಿ ನಿನ್ನ ನೆನಪ ದೂಡುವುದೆಂತು?
Next post ಲಿಂಗಮ್ಮನ ವಚನಗಳು – ೭

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

cheap jordans|wholesale air max|wholesale jordans|wholesale jewelry|wholesale jerseys