ಸಾಫಲ್ಯ ಜೀವನ

ಜೀವನದ ಗುರಿ ಸಾಫಲ್ಯವಾಗಲಿ
ಜೀವನಕ್ಕೊಂದು ಶುಚಿತ್ವ ಇರಲಿ
ಮಲಿನತೆ ಸ್ವಾರ್‍ಥ ವಿಷ ಜಂತು
ಯಾವ ಭಾಗದಿಂದಲೂ ಬೇಡ ಇನಿತು

ಮನದ ವಿಕಾರತೆ ತ್ಯಾಗಿಸು
ದೇವರ ಸಾಕ್ಷಾತ್ಕಾರದತ್ತ ಸಾಗಿಸು
ಹೃದಯವು ವಿರಾಗ ಭಾವದಿ ಹೊಳೆಯಲಿ
ಮನವು ತ್ಯಾಗ ಭಾವದಿ ತೊಳೆಯಲಿ

ಸುತ್ತಲೂ ಹೋರಾಡುತ್ತಿವೆ ವಿಷಯ
ವಿಷಯಗಳಲ್ಲ ವಿಷದ ಪೌರುಷವು
ಮುನ್ನ ಮಾಡಿದುಕ್ಕೆ ಈಗ ಅನುಭವಿಸಿ
ಕುಟಿಲತೆ ಇರದ ಶುಬ್ರನಾಗಿಸು ಜೀವಿಸಿ

ಒಂದೊಂದು ಉದಯಿಸಿದ ದೂರ ಭಾವವು
ಒಂದೊಂದು ಜನುಮಕ್ಕೆ ಕಾರಣವು
ಒಂದೊಂದು ಶಿವಗುಣ ನಿನ್ನನ್ನು
ಪಾಪತೊಳೆದು ಮಾಡುವುದು ಪಾವನವು

ನಿನಗಾಗಿ ದೇವನು ಕಾತರಿಸಿಹನು
ನೀನು ಕರೆದರಾಯ್ತು ಓಡಿ ಬರುವನು
ನಿನ್ನ ಪಾಪಕರ್‍ಮ ನಾಶ ಪಡಿಸುವನು
ನಿನ್ನ ಮಾಣಿಕ್ಯ ವಿಠಲನಾಗಿಸುವನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೧೬
Next post ಪಾಪಿಯ ಪಾಡು – ೧೯

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys