ಸಾಫಲ್ಯ ಜೀವನ

ಜೀವನದ ಗುರಿ ಸಾಫಲ್ಯವಾಗಲಿ
ಜೀವನಕ್ಕೊಂದು ಶುಚಿತ್ವ ಇರಲಿ
ಮಲಿನತೆ ಸ್ವಾರ್‍ಥ ವಿಷ ಜಂತು
ಯಾವ ಭಾಗದಿಂದಲೂ ಬೇಡ ಇನಿತು

ಮನದ ವಿಕಾರತೆ ತ್ಯಾಗಿಸು
ದೇವರ ಸಾಕ್ಷಾತ್ಕಾರದತ್ತ ಸಾಗಿಸು
ಹೃದಯವು ವಿರಾಗ ಭಾವದಿ ಹೊಳೆಯಲಿ
ಮನವು ತ್ಯಾಗ ಭಾವದಿ ತೊಳೆಯಲಿ

ಸುತ್ತಲೂ ಹೋರಾಡುತ್ತಿವೆ ವಿಷಯ
ವಿಷಯಗಳಲ್ಲ ವಿಷದ ಪೌರುಷವು
ಮುನ್ನ ಮಾಡಿದುಕ್ಕೆ ಈಗ ಅನುಭವಿಸಿ
ಕುಟಿಲತೆ ಇರದ ಶುಬ್ರನಾಗಿಸು ಜೀವಿಸಿ

ಒಂದೊಂದು ಉದಯಿಸಿದ ದೂರ ಭಾವವು
ಒಂದೊಂದು ಜನುಮಕ್ಕೆ ಕಾರಣವು
ಒಂದೊಂದು ಶಿವಗುಣ ನಿನ್ನನ್ನು
ಪಾಪತೊಳೆದು ಮಾಡುವುದು ಪಾವನವು

ನಿನಗಾಗಿ ದೇವನು ಕಾತರಿಸಿಹನು
ನೀನು ಕರೆದರಾಯ್ತು ಓಡಿ ಬರುವನು
ನಿನ್ನ ಪಾಪಕರ್‍ಮ ನಾಶ ಪಡಿಸುವನು
ನಿನ್ನ ಮಾಣಿಕ್ಯ ವಿಠಲನಾಗಿಸುವನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೧೬
Next post ಪಾಪಿಯ ಪಾಡು – ೧೯

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…